Select Your Language

Notifications

webdunia
webdunia
webdunia
webdunia

ಸೀಮಂತ ಶಾಸ್ತ್ರದಲ್ಲಿ ಚಿರು ಸರ್ಜಾ ಕೊರತೆ ಬಾರದಂತೆ ಮೇಘನಾಗೆ ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?!

ಸೀಮಂತ ಶಾಸ್ತ್ರದಲ್ಲಿ ಚಿರು ಸರ್ಜಾ ಕೊರತೆ ಬಾರದಂತೆ ಮೇಘನಾಗೆ ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?!
ಬೆಂಗಳೂರು , ಸೋಮವಾರ, 5 ಅಕ್ಟೋಬರ್ 2020 (10:20 IST)
ಬೆಂಗಳೂರು: ತುಂಬು ಗರ್ಭಿಣಿ ನಟಿ ಮೇಘನಾ ಸರ್ಜಾರ ಸೀಮಂತ ಶಾಸ್ತ್ರಗಳು ನಿನ್ನೆ ನಡೆದಿದೆ. ಇತ್ತೀಚೆಗಷ್ಟೇ ಪತಿ ಚಿರು ಸರ್ಜಾರನ್ನು ಕಳೆದುಕೊಂಡಿರುವ ಮೇಘನಾಗೆ ಪತಿಯ ಕೊರತೆ ಬಾರದಂತೆ ಕುಟುಂಬಸ್ಥರು ಮಾಡಿದ್ದೇನು ಗೊತ್ತಾ?


ಸೀಮಂತ ಶಾಸ್ತ್ರಕ್ಕೆ ಮೇಘನಾರನ್ನು ಕೂರಿಸುವಾಗ ಜತೆಯಲ್ಲಿ ಚಿರು ಸರ್ಜಾ ಫೋಟೋ ಕಟೌಟ್ ನ್ನು ಪಕ್ಕದಲ್ಲೇ ನಿಲ್ಲಿಸಲಾಗಿತ್ತು. ಈ ಮೂಲಕ ಚಿರು ಯಾವತ್ತೂ ಜತೆಗೇ ಇದ್ದಾರೆ ಎಂಬ ಫೀಲ್ ಕೊಡಲು ಕುಟುಂಬ ವರ್ಗ ಪ್ರಯತ್ನಿಸಿದೆ. ಇನ್ನು, ಸೀಮಂತ ಶಾಸ್ತ್ರದಲ್ಲಿ ಧ್ರುವ ಸರ್ಜಾ ಸೇರಿದಂತೆ ಸರ್ಜಾ ಕುಟುಂಬಸ್ಥರು ಪಾಲ್ಗೊಂಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಡ ವಿದ್ಯಾರ್ಥಿಯ ಕನಸು ನನಸು ಮಾಡಿದ ನಟ ಪ್ರಕಾಶ್ ರೈ