Select Your Language

Notifications

webdunia
webdunia
webdunia
webdunia

ನಿಮ್ಮ ತಂದೆಯಿಂದಲೇ ಅಡ್ವಾನ್ಸ್ ತಗೊಂಡಿಲ್ಲ: ಶ್ರೇಯಸ್ ಮಂಜು ಕಾಲೆಳೆದ ಕಿಚ್ಚ ಸುದೀಪ್

ನಿಮ್ಮ ತಂದೆಯಿಂದಲೇ ಅಡ್ವಾನ್ಸ್ ತಗೊಂಡಿಲ್ಲ: ಶ್ರೇಯಸ್ ಮಂಜು ಕಾಲೆಳೆದ ಕಿಚ್ಚ ಸುದೀಪ್
ಬೆಂಗಳೂರು , ಗುರುವಾರ, 2 ಸೆಪ್ಟಂಬರ್ 2021 (09:04 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇಗೆ ಒಂದು ದಿನ ಮೊದಲೇ ವಿಶ್ ಮಾಡಿದ ನಿರ್ಮಾಪಕ ಕೆ. ಮಂಜು ಪುತ್ರ, ನಟ ಶ್ರೇಯಸ್ ಮಂಜುಗೆ ಕಿಚ್ಚ ಲೈಟಾಗಿ ಕಾಲೆಳೆದಿದ್ದಾರೆ.


ಅಸಲಿಗೆ ಸುದೀಪ್ ಬರ್ತ್ ಡೇ ಇಂದು. ಆದರೆ ಶ್ರೇಯಸ್ ನಿನ್ನೆಯೇ ಹ್ಯಾಪೀ ಬರ್ತ್ ಡೇ ಎಂದು ವಿಶ್ ಮಾಡಿದ್ದರು. ಇದಕ್ಕೆ ಸುದೀಪ್ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಬರ್ತ್ ಡೇ ಇರುವುದು ನಾಳೆ. ನಿಮ್ಮ ತಂದೆಯಿಂದಲೇ ನಾನು ಅಡ್ವಾನ್ಸ್ ತಗೊಂಡಿಲ್ಲ. ಇನ್ನು, ನಿಮ್ಮಿಂದ ತಗೋತೀನಾ?’ ಎಂದು ಸುದೀಪ್ ತಮಾಷೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ದಿನ ಅಭಿಮಾನಿಗಳ ಜೊತೆ ಕಿಚ್ಚನ ಮಾತುಕತೆ