Select Your Language

Notifications

webdunia
webdunia
webdunia
webdunia

ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಬಿಜೆಪಿ ನಾಯಕಿ ಖುಷ್ಬೂ ಹೇಳಿದ್ದೇನು ಗೊತ್ತಾ?

ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಬಿಜೆಪಿ ನಾಯಕಿ ಖುಷ್ಬೂ ಹೇಳಿದ್ದೇನು ಗೊತ್ತಾ?
ಚೆನ್ನೈ , ಭಾನುವಾರ, 1 ನವೆಂಬರ್ 2020 (11:13 IST)
ಚೆನ್ನೈ : ನಟ ರಜನೀಕಾಂತ್ ಅವರು ತಮ್ಮದೇ ಪಕ್ಷ ಕಟ್ಟಿ ರಾಜಕೀಯಕ್ಕೆ ಧುಮುಕಲು ಮುಂದಾಗಿದ್ದರು. ಆದರೆ ಇತ್ತೀಚೆಗೆ ಅವರು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ನಟಿ, ಬಿಜೆಪಿ ನಾಯಕಿ ಖುಷ್ಬೂ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಟ ರಜನೀಕಾಂತ್ ಅವರು ರಾಜಕೀಯ ಪ್ರವೇಶಿಸುವುದಿಲ್ಲ ಎಂಬ ಪತ್ರ ಹರಿದಾಡುತ್ತಿದ್ದು. ಆದರೆ ಇದು ತಮ್ಮದಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಆದರೆ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ನಿಜ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಟಿ ಖುಷ್ಬೂ ಅವರು, ಆತ್ಮೀಯ ರಜನೀಕಾಂತ್ , ನಿಮ್ಮ ಆರೋಗ್ಯ ನಮಗೆ ಮುಖ್ಯ. ನೀವು ನೂರಾರು ವರ್ಷ ಬದುಕಬೇಕು. ಆದ್ದರಿಂದ ನೀವು ಮಾಡಬೇಕಾದುದನ್ನು ಮಾಡಿ. ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ನಾವು ನಿಮ್ಮನ್ನ ಆರಾಧಿಸುತ್ತೇವೆ ಎಂದು ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಸಮಯದಲ್ಲಿ ‘ಹೀರೋ’ ಚಿತ್ರೀಕರಣ ಮಾಡಲು ಪಟ್ಟ ಸಾಹಸ ವಿವರಿಸಿದ ರಿಷಬ್ ಶೆಟ್ಟಿ