Select Your Language

Notifications

webdunia
webdunia
webdunia
webdunia

ನಿರ್ದೇಶಕ ಕೃಷ್ಣಗೆ ಪಿತೃವಿಯೋಗ: ಕಿಚ್ಚ ಸುದೀಪ್ ಸಾಂತ್ವನ

ನಿರ್ದೇಶಕ ಕೃಷ್ಣಗೆ ಪಿತೃವಿಯೋಗ: ಕಿಚ್ಚ ಸುದೀಪ್ ಸಾಂತ್ವನ
ಬೆಂಗಳೂರು , ಮಂಗಳವಾರ, 1 ಡಿಸೆಂಬರ್ 2020 (09:16 IST)
ಬೆಂಗಳೂರು: ಪೈಲ್ವಾನ್ ನಿರ್ದೇಶಕ ಕೃಷ್ಣ ಪಿತೃವಿಯೋಗದ ದುಃಖದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ತಂದೆ ನಿಧನರಾದ ಸಂಗತಿಯನ್ನು ಕೃಷ್ಣ ಹಂಚಿಕೊಂಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಸಾಂತ್ವನಿಸಿದ್ದಾರೆ. ನನ್ನ ತಂದೆ ಡಾ. ಸುಬ್ಬಣ್ಣ 29 ನೇ ತಾರೀಖಿನಂದು ಇನ್ನಿಲ್ಲವಾದರು. ಇದು ನನಗೆ ಅತ್ಯಂತ ದುಃಖದ ವಿಚಾರ. ನಮ್ಮ ಕಷ್ಟದ ಸಮಯದಲ್ಲಿ ನಮ್ಮ ಜತೆಗೆ ನಿಂತು ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೃಷ್ಣ ಬರೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬರ್ಟ್ ಗಾಗಿ ಕಾಯುತ್ತಿರುವ ದರ್ಶನ್ ಫ್ಯಾನ್ಸ್ ಗೆ ನಿರಾಸೆ