Select Your Language

Notifications

webdunia
webdunia
webdunia
webdunia

ಸಂಕಟ ನಿವಾರಣೆಗೆ ಶನಿ ದೇವರ ಮೊರೆ ಹೋದ ಡಿ ಬಾಸ್ ದರ್ಶನ್

ಸಂಕಟ ನಿವಾರಣೆಗೆ ಶನಿ ದೇವರ ಮೊರೆ ಹೋದ ಡಿ ಬಾಸ್ ದರ್ಶನ್
ಬೆಂಗಳೂರು , ಭಾನುವಾರ, 25 ಜುಲೈ 2021 (09:50 IST)
ಬೆಂಗಳೂರು: ಇತ್ತೀಚೆಗೆ ಸಾಕಷ್ಟು ವಿವಾದಗಳಿಂದ ಹೈರಾಣಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸಂಕಟ ನಿವಾರಣೆಗೆ ದೇವರ ಮೊರೆ ಹೋಗಿದ್ದಾರೆ.


ಸ್ನೇಹಿತರೊಂದಿಗೆ ತಮಿಳುನಾಡಿನ ತಿರುನಲ್ಲಾರ್ ಶನಿ ದೇವಾಲಯಕ್ಕೆ ಭೇಟಿ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೂಜೆ ಸಲ್ಲಿಸಿ ತಮಗೆ ಬಂದಿರುವ ಸಂಕಟ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ.

ಇತ್ತೀಚೆಗೆ ನಿರ್ಮಾಪಕ ಉಮಾಪತಿ ಗೌಡ ಜೊತೆ ವೈಮನಸ್ಯ, 25 ಕೋಟಿ ರೂ. ಸಾಲ ವಂಚನೆ, ಇಂದ್ರಜಿತ್ ಲಂಕೇಶ್ ರ ಹಲ್ಲೆ ಆರೋಪದಿಂದಾಗಿ ದರ್ಶನ್ ಹೈರಾಣಾಗಿದ್ದರು. ಇದೀಗ ಮನಸ್ಸಿನ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಮಾಡಿದ್ದು ಪೋರ್ನ್ ಸಿನಿಮಾ ಅಲ್ಲ, ಉದ್ರೇಕಕಾರಿ ಸಿನಿಮಾ: ಶಿಲ್ಪಾ ಶೆಟ್ಟಿ