Webdunia - Bharat's app for daily news and videos

Install App

ಅನುಶ್ರೀ ಪರ ವಕಾಲತ್ತು ವಹಿಸಿ ಸಿಕ್ಕಿ ಹಾಕಿಕೊಂಡ ಮಾಜಿ ಸಿಎಂ

Webdunia
ಸೋಮವಾರ, 5 ಅಕ್ಟೋಬರ್ 2020 (10:05 IST)
ಬೆಂಗಳೂರು: ಆಂಕರ್ ಅನುಶ್ರೀ ಸಿಸಿಬಿ ವಿಚಾರಣೆಗೆ ಮೊದಲು ಮಾಜಿ ಸಿಎಂ ಒಬ್ಬರಿಗೆ ಕರೆ ಮಾಡಿ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದರು ಎಂಬ ವಿಚಾರ ಈಗ ರಾಜಕೀಯ ವಿಚಾರದಲ್ಲಿ ಕೆಸರೆರಚಾಟಕ್ಕೆ ಕಾರಣವಾಗಿದೆ.


ಸಿಸಿಬಿ ವಿಚಾರಣೆಗೆ ಕರೆದ ಬೆನ್ನಲ್ಲೇ ಅನುಶ್ರೀ ಮಾಜಿ ಸಿಎಂ ಒಬ್ಬರಿಗೆ ಕರೆ ಮಾಡಿ ಸಹಾಯ ಕೋರಿದ್ದರು. ಇದರ ಬೆನ್ನಲ್ಲೇ ಆ ರಾಜಕೀಯ ನಾಯಕ ಸಿಸಿಬಿ ಅಧಿಕಾರಿಗಳಿಗೆ ಕರೆ ಮಾಡಿ ಒತ್ತಡ ಹಾಕಿದ್ದರು ಎಂಬ ವಿಚಾರ ಈಗ ಕೇಳಿಬರುತ್ತಿದೆ. ಆ ಮಾಜಿ ಸಿಎಂ ಯಾರು, ಕರೆಯಲ್ಲಿ ಏನು ಹೇಳಲಾಗಿತ್ತು ಎಂಬ ವಿಚಾರ ಈಗ ತನಿಖೆಯಾಗುತ್ತಿದೆ. ಇದೇ ವಿಚಾರವಾಗಿ ಸಚಿವ ಸಿಟಿ ರವಿ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ವಾಕ್ಸಮರವೂ ನಡೆದಿದೆ. ಒಂದು ವೇಳೆ ಆ ಮಾಜಿ ಸಿಎಂ ಹೆಸರು ಬಯಲಾದರೆ ಈ ವಿಚಾರ ರಾಜಕೀಯ ರಂಗದಲ್ಲಿ ಹೊಸ ಕೆಸರೆರಚಾಟಕ್ಕೆ ಕಾರಣವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕ್ಷಮೆ ಕೇಳಿ ಎಂದರೆ ಇಷ್ಟುದ್ದ ಪತ್ರ ಬರೆದ ಕಮಲ್ ಹಾಸನ್ ಹೇಳಿದ್ದೇನು

Kamal Hasssan: ಕಮಲ್ ಹಾಸನ್ ಗೆ ಸ್ವತಃ ಹೈಕೋರ್ಟ್ ನಿಂದಲೇ ಛೀಮಾರಿ: ಕನ್ನಡಿಗರಿಗೆ ದೊಡ್ಡ ಗೆಲುವು

ರಂಗಾಯಣ ರಘು ಅಜ್ಞಾತವಾಸಿ: ಕನ್ನಡದ ಕ್ರೈಂ ಥ್ರಿಲ್ಲರ್ ನ್ನು ಈ ಒಟಿಟಿಯಲ್ಲಿ ತಪ್ಪದೇ ನೋಡಿ

Kamal Hassan: ಕಮಲ್ ಹಾಸನ್ ಗೆ ಈಗ ನೆನಪಾಯ್ತಾ ಕರ್ನಾಟಕ ಹೈಕೋರ್ಟ್

Kamal Hassan, ಸಿನಿಮಾದ ಹಂಚಿಕೆದಾರ ಕನ್ನಡಿಗ ಎಂಬ ಕಾರಣಕ್ಕಷ್ಟೇ ಸಮಯ ನೀಡಿದ್ದೇವೆ: ಎಂ.ನರಸಿಂಹಲು

ಮುಂದಿನ ಸುದ್ದಿ
Show comments