Select Your Language

Notifications

webdunia
webdunia
webdunia
webdunia

ಮತ್ತೆ ಕೃಷ್ಣನಾಗುತ್ತಿದ್ದಾರೆ ನಟ ಅಜೇಯ್ ರಾವ್

ಮತ್ತೆ ಕೃಷ್ಣನಾಗುತ್ತಿದ್ದಾರೆ ನಟ ಅಜೇಯ್ ರಾವ್
ಬೆಂಗಳೂರು , ಸೋಮವಾರ, 26 ಆಗಸ್ಟ್ 2019 (09:18 IST)
ಬೆಂಗಳೂರು: ನಟ ಅಜೇಯ್ ರಾವ್ ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ರುಕ್ಕು ಇತ್ಯಾದಿ ಕೃಷ್ಣ ಹೆಸರಿನ ಸಿನಿಮಾ ಟೈಟಲ್ ಗಳ ಮೂಲಕವೇ ಹಿಟ್ ಆದವರು. ಇದೀಗ ಮತ್ತೆ ತಮ್ಮ ಅದೃಷ್ಟದ ಟೈಟಲ್ ನೊಂದಿಗೆ ಸಿನಿಮಾ ಮಾಡಲು ಅಜೇಯ್ ರಾವ್ ಸಿದ್ಧರಾಗಿದ್ದಾರೆ.


ಕೃಷ್ಣ ಟೈಟಲ್ ನ ಎಲ್ಲಾ ಸಿನಿಮಾಗಳಿಗೂ ಅಜೇಯ್ ಗೆ ಯಶಸ್ಸು ತಂದುಕೊಟ್ಟಿದೆ. ಹೀಗಾಗಿ ತಾಯಿಗೆ ತಕ್ಕ ಸಿನಿಮಾ ನಂತರ ಮತ್ತೊಂದು ಯಶಸ್ಸಿಗೆ ಕಾಯುತ್ತಿರುವ ಅಜೇಯ್ ರಾವ್ ಈ ಬಾರಿ ಕೃಷ್ಣ ಟಾಕೀಸ್ ಎಂಬ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಅಜೇಯ್ ಗೆ ನಾಯಕಿಯಾಗಿ ಸಿಂಧು ಲೋಕನಾಥ್ ಹಾಗೂ ಅಪೂರ್ವ ಅಭಿನಯಿಸುತ್ತಿದ್ದಾರೆ. ವಿಜಯ್ ಆನಂದ್ ಈ ಚಿತ್ರದ ನಿರ್ದೇಶಕರು.

Share this Story:

Follow Webdunia kannada

ಮುಂದಿನ ಸುದ್ದಿ

ಲುಂಗಿ ಬಿಡುಗಡೆ ಮಾಡಲಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ!