Select Your Language

Notifications

webdunia
webdunia
webdunia
webdunia

ಸುಶಾಂತ್ ಸಿಂಗ್ ಸಾವನ್ನು ತಮಾಷೆ ಮಾಡಿದ ಪತ್ರಕರ್ತನ ವಿರುದ್ಧ ನಟ ನಿಖಿಲ್ ಸಿದ್ಧಾರ್ಥ ಗರಂ

ಸುಶಾಂತ್ ಸಿಂಗ್ ಸಾವನ್ನು ತಮಾಷೆ ಮಾಡಿದ ಪತ್ರಕರ್ತನ ವಿರುದ್ಧ ನಟ ನಿಖಿಲ್ ಸಿದ್ಧಾರ್ಥ ಗರಂ
ಹೈದರಾಬಾದ್ , ಶನಿವಾರ, 22 ಆಗಸ್ಟ್ 2020 (10:04 IST)
ಹೈದರಾಬಾದ್ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ಈ ಬಗ್ಗೆ ಪತ್ರಕರ್ತರೊಬ್ಬರು ವ್ಯಂಗ್ಯ ಮಾಡಿದ್ದು ಇದಕ್ಕೆ ತೆಲುಗು ನಟ ನಿಖಿಲ್ ಸಿದ್ಧಾರ್ಥ್ ಕಿಡಿಕಾರಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಕ್ಕೆ ಪತ್ರಕರ್ತ ಶ್ರೀನಿವಾಸನ್ ಜೈನ್ , ಸಿಬಿಐ ಮಾತ್ರವೇ? ಇಂಟರ್ ಪೋಲ್ ಇಲ್ಲವೇ? ಎಂದು ವ್ಯಂಗ್ಯಮಾಡಿ ಪೋಸ್ಟ್ ಹಾಕಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನಟ ನಿಖಿಲ್ ಸಿದ್ಧಾರ್ಥ್, ಸರ್. ಇದು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಹೇಗೆ ಬಂದಿದ್ದೀರಿ? ಸುಪ್ರೀಂ ಕೋರ್ಟ್ ಸಿಬಿಐ ವಿಚಾರಣೆಗೆ ಅನುಮತಿ ನೀಡಿದೆ ಅಂದ್ರೆ ಭಾರತವು ಸತ್ಯವನ್ನು ತಿಳಿಯಲು ಬಯಸಿದೆ. ಇದನ್ನು ನೀವು ತಮಾಷೆ ಎಂದು ಕರೆಯುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಮನ ಸೆಳೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಗಣೇಶನ ಮೂರ್ತಿ