Select Your Language

Notifications

webdunia
webdunia
webdunia
webdunia

ಗಮನ ಸೆಳೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯ ಗಣೇಶನ ಮೂರ್ತಿ

ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಶನಿವಾರ, 22 ಆಗಸ್ಟ್ 2020 (09:36 IST)
ಬೆಂಗಳೂರು: ಇಂದು ಗಣೇಶ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿನ ಗಣೇಶನ ಮೂರ್ತಿ ಗಮನಸೆಳೆಯುವಂತಿದೆ.


ದರ್ಶನ್ ಪತ್ನಿ ವಿಜಯಲಕ್ಷ್ಮಿ ತಮ್ಮ ಪುತ್ರ ವಿನೀಶ್ ಜತೆಗೆ ತಾವೇ ಮಣ್ಣಿನಿಂದ ನಿರ್ಮಿಸಿದ ಗಣೇಶನ ಮೂರ್ತಿಯನ್ನು ಪ್ರಕಟಿಸಿದ್ದು, ನಾವೇ ಗಣೇಶನ ಮೂರ್ತಿಯನ್ನು ಮಾಡಲು ಸಾಧ‍್ಯವಾಗುವಾಗ ಹೊರಗಿನಿಂದ ಯಾಕೆ ತರಬೇಕು ಎಂದು ಪ್ರಶ್ನಿಸಿದ್ದಾರೆ.

ಜತೆಗೆ ತಾವು ಹಾಗೂ ಪುತ್ರ ನಿರ್ಮಿಸಿದ ಗಣೇಶನ ಮೂರ್ತಿಯಲ್ಲಿ ಯಾವುದು ಚೆನ್ನಾಗಿದೆ ಎಂದು ಅಭಿಮಾನಿಗಳಿಗೆ ತಮಾಷೆಯಾಗಿ ಪ್ರಶ್ನಸಿದ್ದಾರೆ. ಅಂತೂ ಡಿ ಬಾಸ್ ಮನೆಯಲ್ಲಿ ಪಕ್ಕಾ ಪರಿಸರ ಸ್ನೇಹಿ ಗಣಪ ಎನ್ನುವುದು ಕನ್ ಫರ್ಮ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರೇಕ್ ನ ಬಳಿಕ ‘ಆ ದಿನಗಳು’ ಚೇತನ್ ಹೊಸ ಸಿನಿಮಾ: ಪುನೀತ್ ರಿಂದ ಚಾಲನೆ