Select Your Language

Notifications

webdunia
webdunia
webdunia
webdunia

ಇಟಲಿಯಲ್ಲಿ ಕೊರೊನಾ ಅಟ್ಟಹಾಸ; ಭಾರತಕ್ಕೆ ಕರೆಸಿಕೊಳ್ಳವಂತೆ ಧಾರವಾಡದ ವಿದ್ಯಾರ್ಥಿ ಅಳಲು

ಇಟಲಿಯಲ್ಲಿ ಕೊರೊನಾ ಅಟ್ಟಹಾಸ; ಭಾರತಕ್ಕೆ ಕರೆಸಿಕೊಳ್ಳವಂತೆ ಧಾರವಾಡದ ವಿದ್ಯಾರ್ಥಿ ಅಳಲು
ಇಟಲಿ , ಮಂಗಳವಾರ, 7 ಏಪ್ರಿಲ್ 2020 (11:49 IST)
ಇಟಲಿ : ಇಟಲಿಯಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೇರೆಯುತ್ತಿದ್ದ ಹಿನ್ನಲೆಯಲ್ಲಿ ಭಾರತಕ್ಕೆ ವಾಪಾಸ್ ಕರೆಸಿಕೊಳ್ಳವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ  ಕರೆ ಮಾಡಿ ವಿದ್ಯಾರ್ಥಿ ಅಳಲು ತೋಡಿಕೊಂಡಿದ್ದಾರೆ.

ಧಾರವಾಡದ ವಿದ್ಯಾರ್ಥಿ ರಾಘವ್ ಪೂಜಾರಿ ಇಟಲಿಯಲ್ಲಿ ಮಾಸ್ಟರ್ ಪೊರೆನ್ಸಿಕ್ ಓದುತ್ತಿದ್ದು, ಅಲ್ಲಿ ಕೊರೊನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ  ವಿಡಿಯೋ ಕಾಲ್ ಮಾಡಿ ಈಶ್ವರ್ ಖಂಡ್ರೆ ಬಳಿ ಅಳಲು ತೋಡಿಕೊಂಡಿದ್ದಾರೆ.

 

ವಿವಿ ಕೂಡ ಮುಚ್ಚಿದೆ ಆನ್ ಲೈನ್ ಪಾಠ ನಡೆಯುತ್ತಿದೆ. ನಮ್ಮ ಬಳಿ ಈಗ ಊಟಕ್ಕೂ ಗತಿಯಿಲ್ಲ,  20ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದಿನಸಿ ವಿತರಿಸುವುದಾಗಿ ಹೇಳಿದ ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?