Select Your Language

Notifications

webdunia
webdunia
webdunia
webdunia

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದೇಕೆ?

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದೇಕೆ?
ಮಂಡ್ಯ , ಮಂಗಳವಾರ, 7 ಏಪ್ರಿಲ್ 2020 (09:54 IST)
ಮಂಡ್ಯ : ಐವರು ಧರ್ಮಗುರುಗಳಿಗೆ ಕೊರೊನಾ ದೃಢ ಪಟ್ಟ ಹಿನ್ನಲೆ ಧರ್ಮಗುರುಗಳು ಉಳಲಿದುಕೊಂಡಿದ್ದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.


ಐವರು ಧರ್ಮಗುರುಗಳು  ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಉಳಿದುಕೊಂಡಿದ್ದರು.  ಆದಕಾರಣ 7 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.  3 ಕೀ.ಮೀ ಕಂಟೈನ್ ಮೆಂಟ್ ಜೀನ್ ಎಂದು ಘೋಷಣೆ ಮಾಡಲಾಗಿದೆ. ಧರ್ಮಗುರು ಸಂಪರ್ಕದಲ್ಲಿದ್ದ  7 ಜನರಿಗೆ ಐಸೋಲೇಷನ್  ವಾರ್ಡ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಹರಡಬಹುದೆಂಬ ಭಯಕ್ಕೆ ವೈದ್ಯೆಯ ಮೇಲೆ ಹಲ್ಲೆ