Select Your Language

Notifications

webdunia
webdunia
webdunia
webdunia

ದಿನಸಿ ವಿತರಿಸುವುದಾಗಿ ಹೇಳಿದ ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

ದಿನಸಿ ವಿತರಿಸುವುದಾಗಿ ಹೇಳಿದ ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?
ಬೊಮ್ಮನಹಳ್ಳಿ , ಮಂಗಳವಾರ, 7 ಏಪ್ರಿಲ್ 2020 (11:47 IST)
ಬೊಮ್ಮನಹಳ್ಳಿ: ದಿನಸಿ ವಿತರಿಸುವುದಾಗಿ ಹೇಳಿದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನಸಿ ವಿತರಿಸುವುದಾಗಿ ಹೇಳಿದ ಶಾಸಕರು ಬೆಳಿಗ್ಗೆ 8 ಗಂಟೆಗೆ ಬರುವಂತೆ ಜನರಿಗೆ ಹೇಳಿದ್ದರು. ಆದರೆ ಬೆಳಿಗ್ಗೆ 8 ಗಂಟೆಯಿಂದ ಜನರು ಕ್ಯೂನಲ್ಲಿ ನಿಂತಿದ್ದರು.

 

ಆದರೆ 8 ಗಂಟೆಗೆ ಬರುವಂತೆ ಹೇಳಿದ ಶಾಸಕ ಸತೀಶ್ ರೆಡ್ಡಿ 10.30ಕ್ಕೆ ಬಂದು ದಿನಸಿ ವಿತರಿಸಿದ್ದಾರೆ. ಶಾಸಕರು ತಡವಾಗಿ ಬಂದಿದ್ದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕುಡುಕರಿಗೆ ಗುಡ್ ನ್ಯೂಸ್ ; ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ