Select Your Language

Notifications

webdunia
webdunia
webdunia
webdunia

ಪೊಲೀಸರಿಗೆ ಕಲ್ಲು ತೂರಿ ನಮಾಜ್ : 10 ಜನರು ಅರೆಸ್ಟ್

ಪೊಲೀಸರಿಗೆ ಕಲ್ಲು ತೂರಿ ನಮಾಜ್ : 10 ಜನರು ಅರೆಸ್ಟ್
ಹುಬ್ಬಳ್ಳಿ , ಭಾನುವಾರ, 5 ಏಪ್ರಿಲ್ 2020 (14:22 IST)
ಲಾಕ್ ಡೌನ್ ಇರೋವಾಗ ನಮಾಜ್ ಮಾಡಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದ ಪೊಲೀಸರ ಮೇಲೆ ಕಲ್ಲು ತೂರಿ ಹಲ್ಲೆ ನಡೆಸಿದ್ದ 10 ಜನರನ್ನು ಬಂಧನ ಮಾಡಲಾಗಿದೆ.

ಹುಬ್ಬಳ್ಳಿ ಮಂಟೂರ್ ರೋಡ್ ನಲ್ಲಿರುವ ಅರಳಿಕಟ್ಟಿ ಕಾಲೋನಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನಮಾಜ್ ನನ್ನು ಪೊಲೀಸರು ತಡೆದಿದ್ದಾರೆ.

ಆಗ ಅಲ್ಲಿನ ಜನರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು, ಕಲ್ಲು ತೂರಾಟ ನಡೆಸಿದ ಪರಿಣಾಮ ಪೊಲೀಸರು ಗಾಯಗೊಂಡಿದ್ದರು. ಇದೀಗ ಕೇಸ್ ಗೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಬಂಧನ ಮಾಡಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಉಲ್ಲಂಘಿಸಿ ರಸ್ತೆಯಲ್ಲಿ ಆಟವಾಡಿದ ಯುವಕರ ಬಂಧನ