Webdunia - Bharat's app for daily news and videos

Install App

ತರಕಾರಿ ಕಟ್ ಮಾಡಿ ಕೈಯಲ್ಲಿ ತುರಿಕೆಯುಂಟಾಗಿದ್ದರೆ ಇದನ್ನು ಹಚ್ಚಿ

Webdunia
ಭಾನುವಾರ, 23 ಆಗಸ್ಟ್ 2020 (14:17 IST)
ಬೆಂಗಳೂರು : ಕೆಲವೊಂದು ತರಕಾರಿಗಳನ್ನು ಕಟ್ ಮಾಡಿದಾಗ ಕೈಗಳಲ್ಲಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಟಿಪ್ ಫಾಲೋ ಮಾಡಿ.

ಸುವರ್ಣ ಗಡ್ಡೆ ಹಾಗೂ ಇನ್ನಿತರ ಗಡ್ಡೆಗಳನ್ನು ಕಟ್ ಮಾಡಿದಾಗ ಕೈಗಳಲ್ಲಿ ತುರಿಕೆ ಕಂಡುಬರುವುದು ಸಾಮಾನ್ಯ. ಆಗ ಹುಣಸೆ ರಸದಿಂದ ಕೈಯನ್ನು ಉಜ್ಜಿಕೊಳ್ಳಬೇಕು. ಇದರಿಂದ ತುರಿಕೆ ಬೇಗ ನಿವಾರಣೆಯಾಗಬೇಕು. 

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳಲ್ಲಿನ ಮೊಬೈಲ್ ಗೀಳನ್ನು ಬಿಡಿಸುವ ಸುಲಭ ವಿಧಾನ ಇಲ್ಲಿದೆ

ಈರುಳ್ಳಿ ಕಟ್‌ ಮಾಡಿ ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇದ್ರೆ ಈ ಸುದ್ದಿ ಓದಲೇ ಬೇಕು

ಬೆಕ್ಕು ಕಚ್ಚಿದ್ರೆ ಎಷ್ಟು ಡೇಂಜರ್, ಏನೆಲ್ಲಾ ಲಕ್ಷಣಗಳಿರುತ್ತವೆ ನೋಡಿ

ಡಾ.ಪದ್ಮಿನಿ ಪ್ರಸಾದ ಪ್ರಕಾರ ಮುಟ್ಟಿನ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಯಾವ ಸಮಸ್ಯೆ ಡೇಂಜರ್‌ ಗೊತ್ತಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಮುಂದಿನ ಸುದ್ದಿ
Show comments