Webdunia - Bharat's app for daily news and videos

Install App

ಸುಧಾಮೂರ್ತಿ ಹೇಳುವ ಈ ಮೂರು ಜೀವನಪಾಠವನ್ನು ತಪ್ಪದೇ ಪಾಲಿಸಿ

Krishnaveni K
ಸೋಮವಾರ, 4 ಆಗಸ್ಟ್ 2025 (10:27 IST)
ಸುಧಾಮೂರ್ತಿ ಕೇವಲ ಉದ್ಯಮಿ ಮಾತ್ರವಲ್ಲ ಸಾಹಿತಿ, ಜೀವನ ಪಾಠ ಹೇಳುವ ವಾಕ್ಚತುರೆ ಕೂಡಾ. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದು ಹೇಗೆ ಮತ್ತು ಯಶಸ್ವಿಯಾಗುವುದು ಹೇಗೆ ಎಂಬ ಬಗ್ಗೆ ಅವರು ಮೂರು ಪಾಠಗಳನ್ನು ಹೇಳುತ್ತಾರೆ. ಕಾರ್ಯಕ್ರಮವೊಂದರಲ್ಲಿ ಅವರು ಹಿಂದೆ ನೀಡಿದ್ದ ಈ ಮೂರು ಮಂತ್ರಗಳು ನಮಗೆ ಜೀವನಪಾಠವಾಗುತ್ತದೆ.

ನಿಜ ಜೀವನದಲ್ಲಿ ಸಾಕಷ್ಟು ಸಮಸ್ಯೆ ಬರುತ್ತದೆ. ನೀವು ಬುದ್ಧಿವರಂತರಾಗಿದ್ದರೆ ನಿಮಗೇ ಆ ಅನುಭವವಾಗಬೇಕೆಂದೇನಿಲ್ಲ. ಇನ್ನೊಬ್ಬರ ಕಷ್ಟಗಳನ್ನು ನೋಡಿ, ಅವರು ಹೇಗೆ ಅದರಿಂದ ಹೊರಬಂದರು ಎಂದು ಪಾಠ ಕಲಿಯಬಹುದು. ಅವರು ಹೇಗೆ ವಿಫಲರಾದರು ಎಂದು ಕಲಿಯಿರಿ. ಇದು ಉತ್ತಮ ಕಾರ್ಪೋರೇಟರ್ ನ ಲಕ್ಷಣ.

ಒಂದು ವೇಳೆ ಈ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿದ್ದರೆ ಅದರಿಂದ ನೀವು ನಿಮ್ಮದೇ ಕಠಿಣ ಪರಿಶ್ರಮದಿಂದ ಹೊಸ ದಾರಿ ಕಂಡುಕೊಳ್ಳುತ್ತೀರಿ ಎಂದರೆ ನೀವು ಎವರೇಜ್ ವ್ಯಕ್ತಿ ಎಂದರ್ಥ.

ಒಂದು ವೇಳೆ ನೀವು ವಿಫಲರಾದ ಮೇಲೂ ನೀವು ಪಾಠ ಕಲಿಯಲಿಲ್ಲ ಎಂದರೆ ನೀವು ಮಂದ ವ್ಯಕ್ತಿ ಎಂದರ್ಥ. ಜೀವನದಲ್ಲಿ ಮೂರು ವಿಧದ ವರ್ಗೀಕರವಿದೆ. ಇನ್ನೊಬ್ಬರ ತಪ್ಪಿನಿಂದ ಕಲಿಯುವುದು, ನಮ್ಮದೇ ತಪ್ಪಿನಿಂದ ಕಲಿಯುವುದು ಅಥವಾ ತಪ್ಪಿನಿಂದಲೂ ಕಲಿಯದೇ ಇರುವುದು. ಈ ಮೂರು ವಿಚಾರಗಳು ಜೀವನದಲ್ಲಿ ನಮಗೆ ಅತೀ ದೊಡ್ಡ ಪಾಠ ಎಂದು ಅವರು ಹಿಂದೊಮ್ಮೆ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವನೆ ವೈಯಕ್ತಿಕ ಆಯ್ಕೆ: ಬಿಜೆಪಿ

ರಷ್ಯಾದಲ್ಲಿ ಪತಿ ಅರೆಸ್ಟ್‌, ಬಿಡುಗಡೆಗಾಗಿ ಮೋದಿ ಸಹಾಯ ಕೋರಿದ ಪತ್ನಿ

ಸತ್ಯ ನಿಕೇತನ ಕಟ್ಟಡ ಕುಸಿತ: ಅಕ್ರಮ 5ಅಂತಸ್ತಿನ ಕಟ್ಟಡಕ್ಕೆ ಬೀಗ ಹಾಕಲು ಸಿಎಂ ರೇಖಾ ಸೂಚನೆ

ಎಲ್‌ಪಿಜಿ ಲಭ್ಯತೆಯಲ್ಲಿ ಸುಧಾರಿಕೆ, ಗ್ರಾಹಕರಿಗೆ ಕೇಂದ್ರದಿಂದ ಗುಡ್‌ನ್ಯೂಸ್‌

ದೆಹಲಿ ಸತ್ಯ ನಿಕೇತನ್ ಪಿಜಿ ದುರಂತ: ವಿದ್ಯಾರ್ಥಿಯ ದೇಹ ಹೊರತೆಗೆಯುವಾಗ ಏನಾಯ್ತು, ಮನಕಲಕುವ video

ಮುಂದಿನ ಸುದ್ದಿ
Show comments