ಧೋನಿ ಯಾಕೆ ಯಾವಾಗ್ಲೂ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಗೆ ಸಲಹೆ ಕೊಡ್ತಾರೆ? ಕಾರಣ ಬಯಲು!

Webdunia
ಗುರುವಾರ, 21 ಫೆಬ್ರವರಿ 2019 (09:20 IST)
ಮುಂಬೈ: ಯಾವುದೇ ಪಂದ್ಯವಿರಲಿ, ಧೋನಿ ವಿಕೆಟ್ ಹಿಂದುಗಡೆ ನಿಂತು ಸದಾ ಟೀಂ ಇಂಡಿಯಾ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಗೆ ಸಲಹೆ ನೀಡುತ್ತಲೇ ಇರುತ್ತಾರೆ.


ಧೋನಿ ಈ ರೀತಿ ಇಬ್ಬರು ಬೌಲರ್ ಗಳಿಗೆ ವಿಶೇಷವಾಗಿ ಸಲಹೆ ಸೂಚನೆ ನೀಡುವುದು, ಧೋನಿ ಸಲಹೆ ಪಾಲಿಸಿ ಅವರು ವಿಕೆಟ್ ಕೀಳುವುದನ್ನು ನೋಡಿ ಇತ್ತೀಚೆಗೆ ಅಭಿಮಾನಿಯೊಬ್ಬರು ಧೋನಿ ಪಕ್ಷಪಾತ ಮಾಡುತ್ತಾರೆ ಎಂದು ಆರೋಪವನ್ನೂ ಮಾಡಿದ್ದರು!

ಆದರೆ ಇದರ ಹಿಂದಿನ ಕಾರಣವನ್ನು ಇದೀಗ ಯಜುವೇಂದ್ರ ಚಾಹಲ್ ಮಾತಿನಲ್ಲಿ ಬಯಲಾಗಿದೆ. ‘ಧೋನಿ ಜತೆ ಆಡುವುದೇ ನಮಗೆ ದೊಡ್ಡ ಗೌರವ. ಏನೇ ಅನುಮಾನ ಬಂದರೂ ನಾನು ಮತ್ತು ಕುಲದೀಪ್ ಯಾವತ್ತೂ ಧೋನಿ ಬಳಿ ಸಲಹೆ ಕೇಳುತ್ತೇವೆ. ಹೀಗಾಗಿ ಅವರು ನಮಗೆ ಸಲಹೆ ಕೊಡುತ್ತಿರುತ್ತಾರೆ. ಧೋನಿ ಅಲ್ಲದೆ, ವಿರಾಟ್, ರೋಹಿತ್, ಶಿಖರ್ ಬಳಿ ನಾವು ಸಲಹೆ ಕೇಳುತ್ತಲೇ ಇರುತ್ತೇವೆ’ ಎಂದು ಚಾಹಲ್ ಬಹಿರಂಗಪಡಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಧೋನಿ ಸದಾ ವಿಕೆಟ್ ಹಿಂದುಗಡೆ ನಿಂತು ಸಲಹೆ ನೀಡುತ್ತಿರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಏಷ್ಯಾ ಕಪ್‌ನಲ್ಲಿ ತಾರಕಕ್ಕೇರಿದ ಹಸ್ತಲಾಘವ ವಿವಾದ: ಇಂದಿನ ಪಾಕ್‌- ಯುಎಇ ಪಂದ್ಯ ವಿಳಂಬ

Asia Cup Cricket: ಹೈಡ್ರಾಮಾ ಮಾಡಿ ಯುಎಇ ವಿರುದ್ಧ ಆಡಲು ಕೊನೆಗೂ ಮೈದಾನಕ್ಕೆ ಬಂದ ಪಾಕಿಸ್ತಾನ

INDWvsAUSW: ಎರಡನೇ ಬಾರಿ ವೇಗದ ಶತಕ ದಾಖಲಿಸಿದ ಕ್ವೀನ್ ಸ್ಮೃತಿ ಮಂಧಾನಾ

Asia Cup Cricket: ಇಂದು ಯುಎಇ ವಿರುದ್ಧ ಸೋತರೆ ಪಾಕಿಸ್ತಾನ ಕತೆ ಗೋತಾ

ಏಷ್ಯಾ ಕಪ್ ಬಹಿಷ್ಕರಿಸ್ತೀನಿ ಎಂದಿದ್ದ ಪಾಕಿಸ್ತಾನಕ್ಕೆ ಶುರುವಾಗಿತ್ತು ಜಯ್ ಶಾ ಭಯ

ಮುಂದಿನ ಸುದ್ದಿ
Show comments