Select Your Language

Notifications

webdunia
webdunia
webdunia
webdunia

ರಣಜಿ ಟ್ರೋಫಿ ಕ್ರಿಕೆಟ್: ಬಲಿಷ್ಠ ಮುಂಬೈ ಕುತ್ತಿಗೆ ಕುಯ್ದ ಕರ್ನಾಟಕ

ರಣಜಿ ಟ್ರೋಫಿ ಕ್ರಿಕೆಟ್: ಬಲಿಷ್ಠ ಮುಂಬೈ ಕುತ್ತಿಗೆ ಕುಯ್ದ ಕರ್ನಾಟಕ
ನಾಗ್ಪುರ , ಗುರುವಾರ, 7 ಡಿಸೆಂಬರ್ 2017 (11:38 IST)
ನಾಗ್ಪುರ: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ  ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮೊದಲ ದಿನ ಭೋಜನ ವಿರಾಮಕ್ಕೂ ಮೊದಲೇ ಕರ್ನಾಟಕ ಹೆಡೆ ಮುರಿ ಕಟ್ಟಿದೆ.
 

ಊಟದ ವಿರಾಮದ ವೇಳೆಗೆ ಕೇವಲ 90 ರನ್ ಗಳಿಗೆ ಮುಂಬೈಯ 7 ವಿಕೆಟ್ ಕಿತ್ತಿರುವ ಕರ್ನಾಟಕ ಬೌಲರ್ ಗಳು ಎದುರಾಳಿಗೆ ಉಸಿರಾಡಲೂ ಅನುವು ಮಾಡಿಕೊಡುತ್ತಿಲ್ಲ. ಸದ್ಯಕ್ಕೆ ಅಖಿಲ್ ಹೆರ್ ವಾಡ್ಕರ್ (28) ಮಾತ್ರ ಏಕೈಕ ಭರವಸೆಯಾಗಿ ಉಳಿದಿದ್ದಾರೆ.

ಕರ್ನಾಟಕದ ಪರ ನಾಯಕ ವಿನಯ್ ಕುಮಾರ್ 4 ವಿಕೆಟ್ ಕಬಳಿಸಿದರೆ, ಅಭಿಮನ್ಯು ಮಿಥುನ್, ಎಸ್ ಅರವಿಂದ್ ಮತ್ತು ಕೆ ಗೌತಮ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಕ್ರಿಕೆಟ್: ಅಬ್ಬಬ್ಬಾ.. ಬಲಿಷ್ಠ ಮುಂಬೈ ಎದುರು ವಿನಯ್ ಕುಮಾರ್ ಅಬ್ಬರ!