Webdunia - Bharat's app for daily news and videos

Install App

ಶ್ರೇಯಸ್ ಐಯರ್ ಯಶಸ್ಸಿಗೆ ಕಾರಣವಾದ ರಾಹುಲ್ ದ್ರಾವಿಡ್ ಮಂತ್ರ

Webdunia
ಭಾನುವಾರ, 28 ನವೆಂಬರ್ 2021 (17:08 IST)
ಕಾನ್ಪುರ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಶ್ರೇಯಸ್ ಐಯರ್ ಇದಕ್ಕೆ ರಾಹುಲ್ ದ್ರಾವಿಡ್ ಕೊಡುಗೆ ಕಾರಣ ಎಂದಿದ್ದಾರೆ.

ಕೋಚ್ ರಾಹುಲ್ ದ್ರಾವಿಡ್ ತಮಗೆ ನೀಡಿದ ಸಲಹೆಯನ್ನು ಅವರು ಈ ಸಂದರ್ಭದಲ್ಲಿ ನೆನೆಸಿಕೊಂಡಿದ್ದಾರೆ. ಇದು ಐಯರ್ ಪಾಲಿನ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು.

ಈ ಇನಿಂಗ್ಸ್ ಗೆ ಮೊದಲು ರಾಹುಲ್ ಸರ್ ನನ್ನ ಬಳಿ ಎಷ್ಟು ಸಾಧ‍್ಯವೋ ಅಷ್ಟು ಬಾಲ್ ಎದುರಿಸು ಎಂದು ಸಲಹೆ ನೀಡಿದ್ದರು. ನಾನು ಅದರ ಬಗ್ಗೆ ಗಮನಕೇಂದ್ರೀಕರಿಸಿದೆ’ ಎಂದು ಶ್ರೇಯಸ್ ನಾಲ್ಕನೇ ದಿನದಾಟದ ಬಳಿಕ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಆರ್‌ಸಿಬಿ ಬೌಲರ್‌ಗಳ ಬೆಂಕಿ ದಾಳಿಗೆ ತತ್ತರಿಸಿದ ಕಿಂಗ್ಸ್‌ ಬ್ಯಾಟರ್ಸ್‌: ಬೆಂಗಳೂರು ತಂಡ ಫೈನಲ್‌ಗೇರುವುದು ಪಕ್ಕಾ

IPL 2025 RCB vs PBKS: ಅನುಷ್ಕಾ ಶರ್ಮಾ ಹೇಳಿದ್ದು ಸರಿ ಬೌಲರ್ ಗಿಂತ ಕೊಹ್ಲಿಗೇ ಜೋಶ್ ಜಾಸ್ತಿ, ವಿಡಿಯೋ

IPL 2025: ಮಹತ್ವದ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ: ರಜತ್‌, ಜೋಶ್‌ ಆಗಮನದೊಂದಿಗೆ ಬೆಂಗಳೂರು ತಂಡಕ್ಕೆ ಆನೆಬಲ

IPL 2025: PBKS vs RCB ಕ್ವಾಲಿಫೈಯರ್ 1 ಪಂದ್ಯಾಟಕ್ಕೆ ಮಳೆ ಬಂದು ರದ್ದಾದರೆ, ಮುಂದೇನು ಗತಿ

IPL 2025: ಆರ್ ಸಿಬಿ ಬಗ್ಗೆ ಹಿಂಗೆಲ್ಲಾ ಹೇಳಲು ನಿಮಗೆಷ್ಟು ಧೈರ್ಯ: ಸಿಡಿದೆದ್ದ ಎಬಿಡಿ ವಿಲಿಯರ್ಸ್

ಮುಂದಿನ ಸುದ್ದಿ
Show comments