ಕಾನ್ಪುರ ಟೆಸ್ಟ್: ಟೀಂ ಇಂಡಿಯಾ ಪಾಲಿಗೆ ವಿಲನ್ ಆದ ಮಂದಬೆಳಕು

Webdunia
ಸೋಮವಾರ, 29 ನವೆಂಬರ್ 2021 (17:05 IST)
ಕಾನ್ಪುರ: ಮಹತ್ವದ ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಕೈಕೊಡುವುದು ಹವಾಮಾನ. ಇತ್ತೀಚೆಗಿನ ದಿನಗಳಲ್ಲಿ ಹಲವು ಬಾರಿ ಮಳೆ, ಮಂದಬೆಳಕು ಭಾರತಕ್ಕೆ ಶಾಪವಾಗಿದೆ. ಇಂದಿನ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಅದೇ ಆಗಿದೆ.

ಟೆಸ್ಟ್ ಪಂದ್ಯದ ಮೊದಲ ದಿನದಿಂದಲೂ ಸಂಪೂರ್ಣ ಓವರ್ ಆಟ ಸಾಧ್ಯವಾಗಿಲ್ಲ. ಮಂದ ಬೆಳಕಿನಿಂದಾಗಿ ಪ್ರತಿದಿನನೂ 5-6 ಓವರ್ ಗಳಷ್ಟು ಬೇಗನೇ ದಿನದಾಟ ಮುಕ್ತಾಯಗೊಳಿಸಲಾಗುತ್ತಿತ್ತು.

ಇಂದಿನ ದಿನವೂ ಅದೇ ಆಗಿದೆ. ಭಾರತದ ಗೆಲುವಿಗೆ ಇನ್ನು ಒಂದು ವಿಕೆಟ್ ಬೇಕಿತ್ತು. 4.34 ಕ್ಕೆ ದಿನದಾಟ ಅಂತ್ಯವಾಗುತ್ತಿತ್ತು. ಆದರೆ ಮಂದ ಬೆಳಕಿನಿಂದಾಗಿ 4.22 ಕ್ಕೇ ದಿನದಾಟ ಮುಗಿಸಬೇಕಾಗಿ ಬಂತು. ಅಂಪಾಯರ್ ಗಳ ಜೊತೆ ಎರಡೂ ತಂಡದ ನಾಯಕರು ಚರ್ಚಿಸಿ ಕೊನೆಗೆ ಡ್ರಾ ಮಾಡಿಕೊಳ್ಳಲು ನಿರ್ಧರಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಬೇಕಾಗಿದ್ದ ಟೀಂ ಇಂಡಿಯಾಗೆ ಮಂದಬೆಳಕು ವಿಲನ್ ಆಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶ್ವಕಪ್ ಜೊತೆಗೆ ಸೂರ್ಯಕುಮಾರ್ ಯಾದವ್ ಗೆ ಪತ್ನಿ ಕಡೆಯಿಂದಲೂ ಡಬಲ್ ಖುಷಿ Video

ಸೆಮಿಫೈನಲ್ ಗೆ ಮುನ್ನ ಸೂರ್ಯಕುಮಾರ್, ಬೌಲಿಂಗ್ ಕೋಚ್ ಗೆ ಗೆಲುವಿನ ಸೀಕ್ರೆಟ್ ಹೇಳಿದ್ದ ರೋಹಿತ್ ಶರ್ಮಾ

ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗೆ ಅಲ್ಲ, ಅವರಿಗೆ ಸಿಗಬೇಕಿತ್ತು: ಸಂಜು ಸ್ಯಾಮ್ಸನ್ ಶಾಕಿಂಗ್ ಹೇಳಿಕೆ

Funny Video: ಕುಣೀಬೇಡ ಕಣಮ್ಮಾ.. ಅದು ಔಟ್ ಅಲ್ಲ: ಪತ್ನಿ ಸಾಕ್ಷಿಯನ್ನು ಕೂಲ್ ಡೌನ್ ಮಾಡಿದ ಧೋನಿ

T20 WC: ಬೇಕಿದ್ದಾಗಲೇ ಕೈ ಕೊಡುವ ಅಭಿಷೇಕ್ ಶರ್ಮಾ: ಹೀನಾಯ ದಾಖಲೆಯ ಪಟ್ಟಿ ಇಲ್ಲಿದೆ

ಮುಂದಿನ ಸುದ್ದಿ
Show comments