Select Your Language

Notifications

webdunia
webdunia
webdunia
webdunia

ಆತ್ಮಹತ್ಯೆಯೇ ಪರಿಹಾರವಲ್ಲ ಎಂದಿದ್ದ ಸುಶಾಂತ್ ಕೊನೆಗೆ ಹೀಗೆಯೇ ಜೀವನ ಕೊನೆಗಾಣಿಸಬೇಕಿತ್ತೇ?!

ಆತ್ಮಹತ್ಯೆಯೇ ಪರಿಹಾರವಲ್ಲ ಎಂದಿದ್ದ ಸುಶಾಂತ್ ಕೊನೆಗೆ ಹೀಗೆಯೇ ಜೀವನ ಕೊನೆಗಾಣಿಸಬೇಕಿತ್ತೇ?!
ಮುಂಬೈ , ಸೋಮವಾರ, 15 ಜೂನ್ 2020 (08:52 IST)
ಮುಂಬೈ: ಛಿಛೋರೆ ಎಂಬ ಕಳೆದ ವರ್ಷ ಬಿಡುಗಡೆಯಾಗಿದ್ದ ಬಾಲಿವುಡ್ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅನಿರುದ್ಧ್ ಪಾಠಕ್ ಎಂಬ ಪಾತ್ರ ಮಾಡಿದ್ದರು.


ಆ ಪಾತ್ರದಲ್ಲಿ ಅವರು ತಮ್ಮ ಆತ್ಮಹತ್ಯೆಗೆ ಪ್ರಯತ್ನಿಸಿದ ಮಗನಿಗೆ ಸಮಾಧಾನ ಹೇಳುತ್ತಾ ಆತ್ಮಹತ್ಯೆಯೇ ಎಲ್ಲದಕ್ಕೂ ಪರಿಹಾರವಲ್ಲ ಎಂದು ಎಲ್ಲರಿಗೂ ಸಂದೇಶ ನೀಡುತ್ತಾರೆ.

ಆದರೆ ವಿಪರ್ಯಾಸವೆಂದರೆ ನಿಜ ಜೀವನದಲ್ಲಿ ಈ ಪಾಠವನ್ನು ಅವರು ಕಲಿತುಕೊಳ್ಳಲಿಲ್ಲ. ಬದಲಾಗಿ ಮಾನಸಿಕ ಒತ್ತಡವನ್ನು ನಿಭಾಯಿಸಲಾಗದೇ ಜೀವನ ಕೊನೆಗಾಣಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಸಾವಿನ ಬಳಿಕ ಮೊದಲ ಬಾರಿಗೆ ಹೊರಗೆ ಕಾಣಿಸಿಕೊಂಡ ಮೇಘನಾ ರಾಜ್