Select Your Language

Notifications

webdunia
webdunia
webdunia
webdunia

'ಶ್ರೀರೆಡ್ಡಿ ಅನೇಕರೊಂದಿಗೆ ಮಂಚಕ್ಕೆ ಬರಲು ಒಪ್ಪಿಕೊಂಡಿದ್ದಾಳೆ' ಎಂದು ಹೇಳಿ ದೂರು ದಾಖಲಿಸಿದವರು ಯಾರು ಗೊತ್ತೇ?

'ಶ್ರೀರೆಡ್ಡಿ ಅನೇಕರೊಂದಿಗೆ ಮಂಚಕ್ಕೆ ಬರಲು ಒಪ್ಪಿಕೊಂಡಿದ್ದಾಳೆ' ಎಂದು ಹೇಳಿ ದೂರು ದಾಖಲಿಸಿದವರು ಯಾರು ಗೊತ್ತೇ?
ಹೈದರಾಬಾದ್ , ಬುಧವಾರ, 25 ಜುಲೈ 2018 (06:58 IST)
ಹೈದರಾಬಾದ್ : ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಟಾಲಿವುಡ್ ಹೊಸ ಸಂಚಲನ ಮೂಡಿಸಿದ ನಟಿ ಶ್ರೀ ರೆಡ್ಡಿ ಅವರಿಗೆ ಇದೀಗ ಸಂಕಟವೊಂದು ಎದುರಾಗಿದೆ.


ಹೌದು. ಈ ಹಿಂದೆ ನಟಿ ಶ್ರೀ ರೆಡ್ಡಿ ಎ ಆರ್ ಮುರುಗಡೋಸ್, ಲಾರೆನ್ಸ್ ರಾಘವೇಂದ್ರ ಮತ್ತು ನಟ ಶ್ರೀಕಾಂತ್ ಮುಂತಾದ ಚಿತ್ರ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶವನ್ನು ಕೊಡುವುದಾಗಿ ಹೇಳಿ ಮೋಸ ಮಾಡಿದ್ದಾರೆ ಎಂದು ಹೇಳಿದ್ದರು.


ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ವರಾಹಿ ಅವರು, 'ಶ್ರೀ ರೆಡ್ಡಿ ಯಾವುದೇ ಸಾಕ್ಷ್ಯಾಧಾರವಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾಳೆ, ಅವಳ ಉದ್ದೇಶವು ಜನಪ್ರಿಯ ಚಲನಚಿತ್ರ ವ್ಯಕ್ತಿಗಳ ಚಿತ್ರವನ್ನು ಕೆಡಿಸುವಂತೆ ತೋರುತ್ತದೆ.ಕೆಲವು ಹಣವನ್ನು ಮಾಡಲು ಉದ್ದೇಶಪೂರ್ವಕವಾಗಿ ಆಕೆ ಬೆದರಿಕೆ ಹಾಕಲು ಬಯಸುತ್ತಾಳೆ ಮತ್ತು ಆಕೆ ಅನೇಕರೊಂದಿಗೆ ಮಂಚಕ್ಕೆ ಬರಲು ಒಪ್ಪಿಕೊಂಡಿದ್ದಾಳೆ. ಇದು ವೇಶ್ಯಾವಾಟಿಕೆಗೆ ಕಾರಣವಾಗಿದ್ದು, ಆಕೆಯನ್ನು ಬಂಧಿಸಬೇಕು ಎಂದು ಆರೋಪಿಸಿ ಶ್ರೀ ರೆಡ್ಡಿ ವಿರುದ್ಧ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸೆನ್ಸಾರ್ ಮಂಡಳಿ ವಿರುದ್ಧ ನಿರ್ಮಾಪಕರು ಹಾಗೂ ನಿರ್ದೇಶಕರ ಪ್ರತಿಭಟನೆ