Webdunia - Bharat's app for daily news and videos

Install App

ಇಂದಿನ ರಾಶಿ ಭವಿಷ್ಯ ಹೀಗಿದೆ

Webdunia
ಸೋಮವಾರ, 17 ಆಗಸ್ಟ್ 2020 (07:19 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಮಾನಸಿಕ ಶಾಂತಿಗಾಗಿ ಇಂದು ಕೆಲವು ದಾನ ಧರ್ಮಗಳಲ್ಲಿ ತೊಡಗಿಕೊಳ್ಳಿ. ಇದರಿಂದ ನಿಮಗೆ ಒ‍್ಳಳೆಯ ಫಲಿತಾಂಶ ದೊರೆಯುತ್ತದೆ.
*ವೃಷಭ ರಾಶಿ: ಹೊಸ ಯೋಜನೆಗಳನ್ನು  ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಇಂದು ಉತ್ತಮ ದಿನ.
*ಮಿಥುನ ರಾಶಿ : ಬೆಮಬಲ ನೀಡುವ ಸ್ನೇಹಿತರು ಇಂದು ನಿಮ್ಮನ್ನು ಸಂತೋಷವಾಗಿರಿಸುತ್ತಾರೆ. ಇಂದು ನಿಮ್ಮ ಎಲ್ಲಾ ಗೊಂದಲಗಳನ್ನು ಸ್ಪಷ್ಟಗೊಳಿಸಲು ಸಾಧ್ಯವಾಗುತ್ತದೆ.
*ಕಟಕ ರಾಶಿ : ನಿಮ್ಮ ವೈಯಕ್ತಿಕ ಸಮಸ್ಯೆಗಳು ಮಾನಸಿಕ ಸಂತೋಷವನ್ನು ಹಾಳುಮಾಡುತ್ತವೆ. ಆಸಕ್ತಿದಾಯಕವಾದುದನ್ನು ಓದುವುದರ ಮೂಲಕ ಇದನ್ನು ನಿಭಾಯಿಸಿ.
*ಸಿಂಹ ರಾಶಿ : ಕುಟುಂಬದಲ್ಲಿ ಒಂದು ಹೊಸ ಆಗಮನ ಸಮಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತರುತ್ತದೆ,
*ಕನ್ಯಾ ರಾಶಿ : ಈ ರಾಶಿಯ ವ್ಯಾಪಾರಿಗಳಿಗೆ ಇಂದು ನಷ್ಟವಾಗಬಹುದು. ಉತ್ತಮ ಪರಿಶ್ರಮದಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು.
*ತುಲಾ ರಾಶಿ : ನಿಮ್ಮ ಾಂತರಿಕ ಶಕ್ತಿ ಈ ದಿನದ ಕೆಲಸವನ್ನು ಉತ್ತಮಗೊಳಿಸುವಲ್ಲಿ ನಿಮ್ಮನ್ನು ಬೆಂಬಲಿಸತ್ತದೆ.
*ವೃಶ್ಚಿಕ ರಾಶಿ : ಇಂದು ನಿಮಗೆ ನಿಮ್ಮ ಸಹೋದರ ಅಥವಾ ಸಹೋದರಿಯ ಸಹಾಯದಿಂದ ಹಣದ ಲಾಭವಾಗುವ ಸಾಧ್ಯತೆ ಇದೆ.
*ಧನು ರಾಶಿ : ಇದಂಉ ನಿಮಗೆ ಧಾರ್ಮಿಕ ಕಾರ್ಯಗಳನ್ನು ಮಾಡಲು ಉತ್ತಮವಾದ ದಿನ. ಿದರಿಂದ ನೀವು ೊಳ್ಳೆಯ ಫಲ ಮಡೆಯುತ್ತಿರಿ.
*ಮಕರ ರಾಶಿ : ಇಂದಿ ನಿಮಗೆ ಹಣದ ಮೌಲ್ಯ ಅರ್ಥವಾಗುತ್ತದೆ. ಇಂದು ನಿಮಗೆ ಹಣದ ಅವಶ್ಯಕತೆ ಎದುರಾಗುತ್ತದೆ.
*ಕುಂಭ ರಾಶಿ : ಇಂದು ನೀವು ಯಾರಿಗಾದರೂ ಹಣದ ಸಹಾಯ ಮಾಡಿದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಒತ್ತಡ ಹೆಚ್ಚಾಗುತ್ತದೆ.
* ಮೀನ ರಾಶಿ : ಅನಗತ್ಯ ಅನುಮಾನ ಸಂಬಂಧಗಳನ್ನು ಹದಗೆಡಿಸವ ಕೆಲಸ ಮಾಡುತ್ತದೆ. ಆದಕಾರಣ ಅನುಮಾನಗಳಿದ್ದರೆ ಕುಳಿತು ಬಗೆಹರಿಸಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಚಾಲೀಸಾ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಅಕಾಲ ಮೃತ್ಯುಭಯ ಕಾಡುತ್ತಿದ್ದರೆ ಈ ಮಂತ್ರವನ್ನು ಜಪಿಸಿ

ಲಲಿತಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಮುಂದಿನ ಸುದ್ದಿ
Show comments