Select Your Language

Notifications

webdunia
webdunia
webdunia
webdunia

ಕಷ್ಟ ಪರಿಹಾರವಾಗಲು ತಪ್ಪದೇ ಹೇಳಿ ಈ ಮಂತ್ರ

ಕಷ್ಟ ಪರಿಹಾರವಾಗಲು ತಪ್ಪದೇ ಹೇಳಿ ಈ ಮಂತ್ರ
ಬೆಂಗಳೂರು , ಮಂಗಳವಾರ, 15 ಅಕ್ಟೋಬರ್ 2019 (06:31 IST)
ಬೆಂಗಳೂರು : ಯಾರಿಗೆ ಏನೇ ಕಷ್ಟ ಬಂದರೂ ಮೊದಲು ನೆನೆಯುವುದು ದೇವರನ್ನು. ದೇವರು ತಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಹಲವರಿಗಿದೆ. ಆದ್ದರಿಂದ ನೀವು ಕಷ್ಟಕ್ಕೆ ಸಿಲುಕಿದಾಗ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಸಮಸ್ಯೆ ದೂರವಾಗುತ್ತದೆಯಂತೆ.




*ಗಣೇಶ ವಿಘ್ನವಿನಾಶಕ ಎಂದು ಕರೆಯುತ್ತಾರೆ. ಆದ್ದರಿಂದ ಕಷ್ಟಕಾಲದಲ್ಲಿ ಗಣೇಶನ ಈ ಮಂತ್ರ ಹೇಳಿದರೆ ಕಷ್ಟ ಪರಿಹಾರವಾಗುತ್ತದೆ.


ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ


*ಕಷ್ಟ ಕಾಲದಲ್ಲಿ ಶಿವ ಎಂದಾಕ್ಷಣ ಭಕ್ತರನ್ನು ಪೊರೆಯುವ ಈಶ್ವರನ ಈ ಮಂತ್ರವನ್ನು ಪಠಿಸಿದರೆ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.


ಪಂಚಾಕ್ಷರಿ ಮಂತ್ರ: ಓಂ ನಮಶಿವಾಯ, ರುದ್ರಮಂತ್ರ: ಓಂ ನಮೋ ಭಗವತೇ ರುದ್ರಾಯ.

ಶಿವ ಗಾಯತ್ರಿ ಮಂತ್ರ: ಓಂ ತತ್ಪುರುಷಾಯ ವಿದ್ಮಹೇ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋರುದ್ರಹ್ ಪ್ರಚೋದಯಾತ್

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ