Select Your Language

Notifications

webdunia
webdunia
webdunia
webdunia

ದೇವರ ಬಳಿ ಕೋರಿಕೆಗಳನ್ನು ಬೇಡಿಕೊಳ್ಳುವ ಬದಲು ಈ ಒಂದು ಮಾತನ್ನು ಹೇಳಿದರೆ ಬೇಗ ಫಲ ಸಿಗುತ್ತದೆ

ದೇವರ ಬಳಿ ಕೋರಿಕೆಗಳನ್ನು ಬೇಡಿಕೊಳ್ಳುವ ಬದಲು ಈ ಒಂದು ಮಾತನ್ನು ಹೇಳಿದರೆ ಬೇಗ ಫಲ ಸಿಗುತ್ತದೆ
ಬೆಂಗಳೂರು , ಗುರುವಾರ, 20 ಆಗಸ್ಟ್ 2020 (07:48 IST)
ಬೆಂಗಳೂರು :  ಎಲ್ಲರೂ ದೇವರಿಗೆ ಪೂಜೆ ಮಾಡುವಾಗ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಆದರೆ ಅದರ ಬದಲು ಈ ಒಂದು ಮಾತನ್ನು ಹೇಳಿದರೆ ದೇವರ ಅನುಗ್ರಹ ಬೇಗ ದೊರೆಯುತ್ತದೆ.

ಹಲವರು ದೇವರಿಗೆ ಪೂಜೆ ಮಾಡುವಾಗ, ದೇವಸ್ಥಾನಕ್ಕೆ ಹೋದಾಗ ದೇವರ ಮುಂದೆ ಕೈಜೋಡಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಹಾಗೇ ತಮಗೆ ಸಂಪತ್ತು ಬೇಕೆಂದು ಬೇಡಿಕೊಳ್ಳುತ್ತಾರೆ. ಆದರೆ ಅದರ ಬದಲು ದೇವರ ಬಳಿ ನಿಮ್ಮ ಕಷ್ಟಗಳನ್ನು, ಸಮಸ್ಯೆಗಳನ್ನು ಹೇಳಿಕೊಳ್ಳಿ. ಇದರಿಂದ ದೇವರು ಪ್ರಸನ್ನನಾಗಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ಮೂಲಕ ನಿಮ್ಮನ್ನು ಉದ್ಧಾರ ಮಾಡುತ್ತಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ ಮಲಗುವ ಮುನ್ನ ಮಹಿಳೆಯರು ತಪ್ಪದೇ ಈ ಕೆಲಸ ಮಾಡಿದರೆ ಮನೆಯ ಏಳಿಗೆ ಸಾಧ್ಯ