Webdunia - Bharat's app for daily news and videos

Install App

ಇಂದು ನಾಗದೇವರಿಗೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ನಿವಾರಣೆ

Webdunia
ಶನಿವಾರ, 25 ಜುಲೈ 2020 (07:53 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ನಾಗರಪಂಚಮಿ  ಇದೆ. ನಾಗದೋಷವಿರುವವರು ಇಂದು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮುಂದೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ಕಳೆಯುತ್ತದೆಯಂತೆ.
 

ಬೆಳಿಗ್ಗೆ 5.38ರಿಂದ 8.22ರವರೆಗೆ ನಾಗದೇವರ ಪೂಜೆ ಮಾಡಲು ಶುಭಕಾಲ. ಈ ವೇಳೆ ಪೂಜೆ ಮಾಡಿದರೆ ಸಂಪೂರ್ಣ ಪೂಜಾ ಫಲ ದೊರೆಯುತ್ತದೆ. ಇಂದು ದೇವರಿಗೆ ನೈವೇದ್ಯಕ್ಕೆ ಹಾಲಿನಿಂದ ಮಾಡಿದ ಸಿಹಿ ಪದಾರ್ಥ ಅಥವಾ  ಸಿಹಿ ಪೊಂಗಲ್ ನ್ನು ಇಡಬೇಕು. ಹಾಗೇ ದೇವರ ನೈವೇದ್ಯವನ್ನು ನಿಮ್ಮ ಮನೆಯ ಕುಟುಂಬದವರು ಹಾಗೂ ಹೊರಗಿನವರಿಗೆ ಹಂಚಬೇಕು, ಇದರಿಂದ  ನಾಗದೋಷಗಳು ಪರಿಹಾರವಾಗಿ ಸಕಲ ಕಷ್ಟಗಳು ಕಳೆಯುತ್ತದೆ,

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments