Webdunia - Bharat's app for daily news and videos

Install App

ಇಂದು ನಾಗದೇವರಿಗೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ನಿವಾರಣೆ

Webdunia
ಶನಿವಾರ, 25 ಜುಲೈ 2020 (07:53 IST)
Normal 0 false false false EN-US X-NONE X-NONE

ಬೆಂಗಳೂರು : ಇಂದು ನಾಗರಪಂಚಮಿ  ಇದೆ. ನಾಗದೋಷವಿರುವವರು ಇಂದು ಮನೆಯಲ್ಲಿ ಪೂಜೆ ಮಾಡುವಾಗ ದೇವರ ಮುಂದೆ ಈ ಒಂದು ವಸ್ತುವನ್ನು ನೈವೇದ್ಯಕ್ಕಿಟ್ಟರೆ ಸಕಲ ನಾಗ ದೋಷಗಳು ಕಳೆಯುತ್ತದೆಯಂತೆ.
 

ಬೆಳಿಗ್ಗೆ 5.38ರಿಂದ 8.22ರವರೆಗೆ ನಾಗದೇವರ ಪೂಜೆ ಮಾಡಲು ಶುಭಕಾಲ. ಈ ವೇಳೆ ಪೂಜೆ ಮಾಡಿದರೆ ಸಂಪೂರ್ಣ ಪೂಜಾ ಫಲ ದೊರೆಯುತ್ತದೆ. ಇಂದು ದೇವರಿಗೆ ನೈವೇದ್ಯಕ್ಕೆ ಹಾಲಿನಿಂದ ಮಾಡಿದ ಸಿಹಿ ಪದಾರ್ಥ ಅಥವಾ  ಸಿಹಿ ಪೊಂಗಲ್ ನ್ನು ಇಡಬೇಕು. ಹಾಗೇ ದೇವರ ನೈವೇದ್ಯವನ್ನು ನಿಮ್ಮ ಮನೆಯ ಕುಟುಂಬದವರು ಹಾಗೂ ಹೊರಗಿನವರಿಗೆ ಹಂಚಬೇಕು, ಇದರಿಂದ  ನಾಗದೋಷಗಳು ಪರಿಹಾರವಾಗಿ ಸಕಲ ಕಷ್ಟಗಳು ಕಳೆಯುತ್ತದೆ,

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಸ್ತೋತ್ರವನ್ನು ಓದಿ

ಶನಿದೋಷದಿಂದ ಮುಕ್ತಿ ಪಡೆಯಲು ಇಂದು ತಪ್ಪದೇ ಶನಿ ಚಾಲೀಸಾ ಓದಿ

ಲಕ್ಷ್ಮೀ ದೇವಿ ಒಲಿಯಬೇಕೆಂದರೆ ಈ ಸ್ತೋತ್ರವನ್ನು ಓದಿ

ಇಂದು ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

ಓದಿದ್ದು ನೆನಪಿನಲ್ಲಿ ಉಳಿಯಬೇಕೆಂದರೆ ಈ ಮಂತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments