Select Your Language

Notifications

webdunia
webdunia
webdunia
webdunia

ಬೇಸ್ ಲೆಸ್ ಆರೋಪಕ್ಕೆ ತನಿಖೆ ಮಾಡಿಸಲ್ಲ- ಕಾಂಗ್ರೆಸ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ಗರಂ

ಬೇಸ್ ಲೆಸ್ ಆರೋಪಕ್ಕೆ ತನಿಖೆ ಮಾಡಿಸಲ್ಲ- ಕಾಂಗ್ರೆಸ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ಗರಂ
ಬೆಂಗಳೂರು , ಶುಕ್ರವಾರ, 24 ಜುಲೈ 2020 (11:23 IST)
Normal 0 false false false EN-US X-NONE X-NONE

ಬೆಂಗಳೂರು : ಕೊರೊನಾ ಪರಿಹಾರ ಹಣದಲ್ಲಿ ಬಿಜೆಪಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರಿಗೆ ಮಾಡಲು ಕೆಲಸ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಡಿಸಿಎಂ ಅಶ್ವತ್ಥ್ ನಾರಾಯಣ್ ಗರಂ ಆಗಿದ್ದಾರೆ.

ಆರೋಪ ಮಾಡಿಕೊಂಡು ಓಡಾಡ್ತಿದ್ದಾರೆ. ಬೇಸ್ ಲೆಸ್ ಆರೋಪಕ್ಕೆ ತನಿಖೆ ಮಾಡಿಸಲ್ಲ. ನಾವು ಕೊಡಬೇಕಾದ ಲೆಕ್ಕ ಕೊಟ್ಟಿದ್ದೇವೆ. ಆರೋಪಕ್ಕೆ 6 ಸಚಿವರು ಲೆಕ್ಕ ಕೊಟ್ಟಿದ್ದೇವೆ. ಪ್ರಾಮಾಣಿಕವಾಗಿ ಇರೋದಕ್ಕೆ ಉತ್ತರಿಸಿದ್ದೇವೆ. ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಲ್ಲ. ಸದನದಲ್ಲಿ ಆರೋಪಕ್ಕೆ ಉತ್ತರ ಕೊಡ್ತೇವೆ ಎಂದು ಅವರು ಹೇಳಿದ್ದಾರೆ. 

 


Share this Story:

Follow Webdunia kannada

ಮುಂದಿನ ಸುದ್ದಿ

10ರೂ ಕೊಟ್ಟು 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು