Select Your Language

Notifications

webdunia
webdunia
webdunia
webdunia

ಪ್ರತಿದಿನ ಹನುಮ ಚಾಲೀಸ್ ಪಠಿಸಿದರೆ ನಿಮ್ಮ ಈ ನಾಲ್ಕು ಸಮಸ್ಯೆಗಳು ದೂರವಾಗುತ್ತದೆಯಂತೆ

ಪ್ರತಿದಿನ ಹನುಮ ಚಾಲೀಸ್ ಪಠಿಸಿದರೆ ನಿಮ್ಮ ಈ ನಾಲ್ಕು ಸಮಸ್ಯೆಗಳು ದೂರವಾಗುತ್ತದೆಯಂತೆ
ಬೆಂಗಳೂರು , ಮಂಗಳವಾರ, 6 ಆಗಸ್ಟ್ 2019 (08:44 IST)
ಬೆಂಗಳೂರು : ಹನುಮ ಚಾಲೀಸ್ ಅತ್ಯಂತ ಶಕ್ತಿಯುತವಾದದ್ದು, ಇದನ್ನು ಪ್ರತಿದಿನ ಓದುವುದರಿಂದ ನಮ್ಮ ಮೇಲಾಗುವ ನಕರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.




ಹನುಮ ಚಾಲೀಸ್ ನ್ನು ಓದುವುದಕ್ಕೆ ಒಳ್ಳೆಯ ಸಮಯ ಬೆಳಗ್ಗೆ ಮತ್ತು ಸಂಜೆ. ಬೆಳಗ್ಗೆಯೇ ಸ್ನಾನ ಮಾಡಿಕೊಂಡು ಮಂಗಳವಾರ ಮತ್ತು ಶನಿವಾರದ ದಿನ ಹನುಮಾನ್ ಚಾಲೀಸ್ ನ್ನು ಓದಿದರೆ ಈ ನಾಲ್ಕು ಲಾಭಗಳನ್ನು ಪಡೆಯಬಹುದು.


*ಕೆಟ್ಟ  ಆತ್ಮಗಳು ಮತ್ತು ಪ್ರೇತಾತ್ಮದಂತಹ ನಕಾರಾತ್ಮಕ ಶಕ್ತಿಗಳು ನಮಗೆ ಹಾನಿಯುಂಟು ಮಾಡುತ್ತಿದ್ದರೆ ಅಂತವರು ಹನುಮಾನ್ ಚಾಲೀಸವನ್ನು ಓದಬೇಕು. ಇದರಿಂದ ಕೆಟ್ಟ ಶಕ್ತಿಗಳು ನಮ್ಮ ಬಳಿ ಸುಳಿಯುವುದಿಲ್ಲ.


* ಹನುಮಂತಸ್ವಾಮಿಯನ್ನು ಪೂಜಿಸುವುದರಿಂದ  ಶನೈಶ್ಚರನು ಪ್ರಸನ್ನಗೊಳ್ಳುವನು ಆದ್ದರಿಂದ ಶನೈಶ್ಚರನ ಸಾಡೇ ಸಾತಿಯ ದುಷ್ಪರಿಣಾಮಗಳು ಕಡಿಮೆಯಾಗುವವು.


*ಪ್ರತಿದಿನ ಹನುಮ ಚಾಲೀಸ್ ಓದುವುದರಿಂದ ನಾವು ತಿಳಿದು, ತಿಳಿಯದೆ ಮಾಡಿದ ಪಾಪ ಕರ್ಮಗಳನ್ನು ಆಂಜನೇಯ ಸ್ವಾಮಿಯು  ಕ್ಷಮಿಸುತ್ತಾರೆ.


* ಹನುಮ ಚಾಲೀಸ್ ಓದುವುದರಿಂದ ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಅಡೆ ತಡೆಗಳನ್ನು ನಿವಾರಣೆಯಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ದುಡಿದ ಹಣ ಕೈಯಲ್ಲಿ ಉಳಿಯುವುದಿಲ್ಲ ಎನ್ನುವವರು ಈ ಪರಿಹಾರವನ್ನು ಮಾಡಿ