Select Your Language

Notifications

webdunia
webdunia
webdunia
webdunia

ಮನೆಗೆ ಬಂದ ಮಕ್ಕಳಿಗೆ ಇದನ್ನು ನೀಡಿದರೆ ಗಣೇಶ, ಲಕ್ಷ್ಮೀದೇವಿ ಪ್ರಸನ್ನರಾಗುತ್ತಾರೆ

ಮನೆಗೆ ಬಂದ ಮಕ್ಕಳಿಗೆ ಇದನ್ನು ನೀಡಿದರೆ ಗಣೇಶ, ಲಕ್ಷ್ಮೀದೇವಿ ಪ್ರಸನ್ನರಾಗುತ್ತಾರೆ
ಬೆಂಗಳೂರು , ಸೋಮವಾರ, 24 ಆಗಸ್ಟ್ 2020 (06:58 IST)
ಬೆಂಗಳೂರು : ಮಕ್ಕಳಿಗೆ ಉಡುಗೊರೆಗಳನ್ನು ನೀಡಿದರೆ ಅವರು ಸಂತೋಷ ಪಡುತ್ತಾರೆ. ಆದಕಾರಣ ಮನೆಗೆ ಬಂದ ಮಕ್ಕಳಿಗೆ ಇದನ್ನು ನೀಡಿದರೆ ಗಣೇಶ್, ಲಕ್ಷ್ಮೀದೇವಿಯ ಅನುಗ್ರಹ ದೊರೆಯುತ್ತದೆ.

ಮನೆಗೆ ಮಕ್ಕಳು ಬಂದಾಗ ಅವರಿಗೆ ಸಿಹಿತಿಂಡಿಗಳನ್ನು, ಸ್ವೀಟ್ಸ್ ನ್ನು ಕೊಡಬೇಕು. ಆಗ ಇದರಿಂದ ಮಕ್ಕಳು ಖುಷಿ ಪಡುತ್ತಾರೆ. ಇದರಿಂದ  ಗಣೇಶನಿಗೂ ಸಂತೋಷವಾಗುತ್ತದೆ. ಗಣೇಶ ಸಂತೋಷಪಟ್ಟರೆ ಲಕ್ಷ್ಮೀದೇವಿ ಪ್ರಸನ್ನಳಾಗಿ ನಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಇದರಿಂದ ಮನೆಯಲ್ಲಿ ಸಿರಿ ಸಂಪತ್ತು ತುಂಬಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಹಠಮಾಡುತ್ತಿದ್ದರೆ ಮಾವಿನ ಎಲೆಯಿಂದ ಹೀಗೆ ಮಾಡಿ