Select Your Language

Notifications

webdunia
webdunia
webdunia
webdunia

ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ

ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (11:35 IST)
ಬೆಂಗಳೂರು : ಶತ್ರುಗಳು ಹೆಚ್ಚಾದಾಗ ನಮಗೆ ಯಶಸ್ಸು ಸಿಗುವುದು ಕಡಿಮೆಯಾಗುತ್ತದೆ. ಶತ್ರುಗಳು ನಾವು ಏಳಿಗೆಯಾಗಬಾರದೆಂದು ಹಾರೈಸುತ್ತಿರುತ್ತಾರೆ. ಆದಕಾರಣ ಈ ಶತ್ರುಕಾಟದಿಂದ ವಿಮುಕ್ತಿ ಹೊಂದಲು ಹೀಗೆ ಮಾಡಿ.


ಬುಧವಾರದಂದು ಆಂಜನೇಯಸ್ವಾಮಿ ಫೋಟೋದ ಮುಂದೆ ಅಲೋವೆರಾ ಎಲೆ 1, ಎಕ್ಕದ ಬೇರು, ಮತ್ತು 1 ವೀಳ್ಯದೆಲೆ ತೆಗೆದುಕೊಂಡು ವೀಳ್ಯೆದೆಲೆಯ ಮೇಲೆ ಶತ್ರುವಿನ ಹೆಸರು ಬರೆಯಬೇಕು, ಬಳಿಕ ವೀಳ್ಯದೆಲೆ, ಅಲೋವೆರಾ ಎಲೆ , ಎಕ್ಕದ ಬೇರು ಇವಿಷ್ಟನ್ನು ಒಂದು ಕೆಂಪು ದಾರದಲ್ಲಿ ಕಟ್ಟಿ ದೇವರ ಮುಂದೆ ಇಟ್ಟು, ಮರುದಿನ ಬೆಳಿಗ್ಗೆ ಮನೆಯ ಮೂಲೆಯಲ್ಲಿ 3ದಿನ ಇಡಿ. ಆಮೇಲೆ ಅದನ್ನು ನದಿಯಲ್ಲಿ ಬಿಡಿ. ಇದರಿಂದ ಶತ್ರುಕಾಟದಿಂದ ವಿಮುಕ್ತಿ ಹೊಂದಬಹುದು.

 
 

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ಯಾವೆಲ್ಲಾ ವಿಚಾರಕ್ಕೆ ಜೀವನದಲ್ಲಿ ಕಷ್ಟಪಡುತ್ತಾರೆ