Webdunia - Bharat's app for daily news and videos

Install App

ಈ ಕಾರಣಕ್ಕೆ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ!

Webdunia
ಗುರುವಾರ, 8 ನವೆಂಬರ್ 2018 (07:54 IST)
ಬೆಂಗಳೂರು: ಓರಗೆಯವರಿಗೆಲ್ಲಾ ಮದುವೆಯಾಯಿತು. ನಿಮ್ಮದು ಯಾವಾಗ? ಹೀಗಂತ ಎಲ್ಲರೂ ಕೇಳುತ್ತಿದ್ದರಾರೆಂದು ಗಡಿಬಿಡಿಯಲ್ಲಿ ಮದುವೆಯಾಗಲು ಒಪ್ಪಿಕೊಳ್ಳಬೇಡಿ. ಅದರಲ್ಲೂ ಕೆಳಗೆ ಹೇಳಿದ ಕಾರಣಗಳಿಗಂತೂ ಮದುವೆಯಾಗಲು ಒಪ್ಪಬೇಡಿ.

ಶ್ರೀಮಂತಿಕೆ
ಮದುವೆಯಾಗುವ ವರ ಅಥವಾ ವಧುವಿನ ಕುಟುಂಬದವರು ಶ್ರೀಮಂತರು ಎಂಬ ಕಾರಣಕ್ಕೆ ಮದುವೆಯಾಗಬೇಡಿ. ಶ್ರೀಮಂತಿಕೆ ಇದ್ದರೆ ಒಳ್ಳೆಯದೇ. ಆದರೆ ಅದುವೇ ಜೀವನ ಸಂಗಾತಿ ಇರಬೇಕಾದ ಮಾನದಂಡವಲ್ಲ.

ಸ್ನೇಹಿತರದ್ದಾಯ್ತು, ನಿಂದು ಯಾವಾಗ?
ಮದುವೆ ವಯಸ್ಸಿಗೆ ಬಂದ ಮೇಲೆ ಸ್ನೇಹಿತರು ಮದುವೆಯಾಯಿತೆಂದು ನೀವೂ ಮದುವೆಯಾಗಲು ಅರ್ಜೆಂಟ್ ಮಾಡಬೇಡಿ. ಅವರ ಮನಸ್ಥಿತಿಯಂತೇ ನಿಮ್ಮದೂ ಇರಬೇಕೆಂದಿಲ್ಲ. ನಿಮ್ಮ ಮನಸ್ಸಿಗೆ ನಿಜವಾಗಿಯೂ ಮದುವೆಯಾಗಬೇಕೆಂದು ಅನಿಸಿದರೆ ಮಾತ್ರ ಸಿದ್ಧರಾಗಿ.

ಪೋಷಕರ ಒತ್ತಾಯ
ವಯಸ್ಸಾಯ್ತು, ಇನ್ನಾದರೂ ಮದುವೆ ಆಗು ಎಂಬ ಪೋಷಕರ ಒತ್ತಾಯಕ್ಕೆ ಅವರಿಗೆ ಇಷ್ಟವಾದ ಹುಡುಗ/ಹುಡುಗಿಗೆ ಕೊರಳೊಡ್ಡಬೇಡಿ. ಪೋಷಕರ ಜತೆಗೆ ನಿಮ್ಮ ಸಂಗಾತಿ ನಿಮಗೂ ಇಷ್ಟವಾಗಬೇಕು. ಯಾಕೆಂದರೆ ಜತೆಯಾಗಿ ಎಲ್ಲವನ್ನೂ ಹಂಚಿಕೊಂಡು ಜೀವನ ನಡೆಸಬೇಕಾದವರು ನೀವೇ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments