Select Your Language

Notifications

webdunia
webdunia
webdunia
webdunia

ಕದನ ವಿರಾಮ ಘೋಷಿಸಲು ಮನವಿ ಮಾಡಿದ ಭಾರತ

ಕದನ ವಿರಾಮ ಘೋಷಿಸಲು ಮನವಿ ಮಾಡಿದ ಭಾರತ
ನವದೆಹಲಿ , ಭಾನುವಾರ, 6 ಮಾರ್ಚ್ 2022 (14:14 IST)
ಉಕ್ರೇನ್ನಲ್ಲಿ ಸಿಲುಕಿದವರ ರಕ್ಷಣೆಗೆ ಭಾರತ ಹೊರತು ಪಡಿಸಿದರೆ ಚೀನಾ ವಿಮಾನ ಕಳುಹಿಸಿದೆ.
 
ಚೀನಾದ ಮೊದಲ ವಿಮಾನ ಇಂದು(ಮಾ.05) ಬೀಜಿಂಗ್ನಲ್ಲಿ ಲ್ಯಾಂಡ್ ಆಗಿದೆ. ಆದರೆ ಭಾರತ ಅದಾಗಲೇ 65 ವಿಮಾನಗಳ ಮೂಲಕ 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತಂದಿದೆ.

ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಇದೀಗ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಕದನ ವಿರಾಮ ಘೋಷಿಸಲು ಮನವಿ ಮಾಡಿದೆ


Share this Story:

Follow Webdunia kannada

ಮುಂದಿನ ಸುದ್ದಿ

ಸ್ವದೇಶಿ ತರಬೇತಿ ವಿಮಾನ ‘ಹಂಸ’ ಯಶಸ್ವಿ ಹಾರಾಟ