Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ರವಿಬೆಳಗೆರೆ ಇಂದೇ ಹೊರಕ್ಕೆ? ಪ್ರೇಕ್ಷಕರಿಗೆ ನಿರಾಸೆ

Webdunia
ಶನಿವಾರ, 19 ಅಕ್ಟೋಬರ್ 2019 (09:45 IST)
ಬೆಂಗಳೂರು: ಅನಾರೋಗ್ಯದ ಕಾರಣದಿಂದಾಗಿ ಬಿಗ್ ಬಾಸ್ ಮನೆಗೆ ಬಂದ ಒಂದೇ ದಿನಕ್ಕೆ ಚಿಕಿತ್ಸೆಗಾಗಿ ಹೊರಗೆ ಬಂದು ಮತ್ತೆ ಮನೆ ಸೇರಿಕೊಂಡಿದ್ದ ರವಿಬೆಳಗೆರೆ ಇಂದು ಮನೆಯಿಂದ ಹೊರ ಹೋಗುವ ಸಾಧ‍್ಯತೆಯಿದೆ.


ಬಿಗ್ ಬಾಸ್ ರವಿಬೆಳಗೆರೆ ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅವರನ್ನು ಸ್ಪರ್ಧಿಯಾಗಿ ಮುಂದುವರಿಸುತ್ತಿಲ್ಲ ಎಂದಿದ್ದರು. ಅದರ ಬದಲು ಒಂದು ವಾರ ಕಾಲ ಅತಿಥಿಯಾಗಿರಲಿದ್ದಾರೆ ಎಂದಿದ್ದರು. ಅದರ ಪ್ರಕಾರ ಇಂದು ರವಿ ಬೆಳಗೆರೆ ಮನೆಯಿಂದ ಹೊರ ಹೋಗಬೇಕು.

ಆದರೆ ಅವರು ಮನೆಯಲ್ಲಿದ್ದಷ್ಟು ದಿನ ಅತ್ಯುತ್ತಮವಾಗಿ ಮಾತನಾಡುತ್ತಾ, ಒಳ್ಳೊಳ್ಳೆ ಕತೆ ಹೇಳುತ್ತಾ ರಂಜಿಸಿದ್ದರು. ವೀಕ್ಷಕರಿಗೆ ಹಲವು ಹೊಸ ವಿಚಾರಗಳನ್ನು ಅವರ ಬಾಯಿಯಿಂದ ತಿಳಿದಿತ್ತು. ಆದರೆ ಅವರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಇಲ್ಲ ಎಂಬುದು ಕೆಲವು ವೀಕ್ಷಕರಿಗೆ ಬೇಸರವುಂಟು ಮಾಡಿದೆ. ಕನಿಷ್ಠ ಅವರನ್ನು ಇನ್ನೂ ಒಂದು ವಾರ ಕಾಲ ಬಿಗ್ ಬಾಸ್ ಮನೆಯಲ್ಲಿ ಮುಂದುವರಿಸಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಆದರೆ ಅವರು ಇಂದು ಮನೆಯಿಂದ ಹೊರನಡೆಯುವ ಸಾಧ‍್ಯೆಯೇ ಹೆಚ್ಚು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ನಿಂತೇ ಹೋಯಿತು ಎಂದು ಸುದ್ದಿಯಾಗಿದ್ದ ಸತೀಶ್ ನೀನಾಸಂ ಸಿನಿಮಾ ಶೂಟಿಂಗ್ ಪೂರ್ಣ

ವೃಕ್ಷಮಾತೆ ಸಿನಿಮಾ ತಂಡದ ವಿರುದ್ಧ ದೂರು ಕೊಟ್ಟ ಸಾಲು ಮರದ ತಿಮ್ಮಕ್ಕ ದೂರು

ವಿಜಯ್ ದೇವರಕೊಂಡ ಅದೆಲ್ಲವೂ ನನಗಿಷ್ಟ ಎಂದು ನಾಚಿಕೊಂಡ ರಶ್ಮಿಕಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

ಮುಂದಿನ ಸುದ್ದಿ
Show comments