ರಾಮಚಾರಿಯ ಚಾರು ಮೌನ ಗುಡ್ಡೆಮನೆ ಜೀವನದ ಈ ವಿಚಾರಗಳು ನಿಮಗೆ ಗೊತ್ತಾ?!

Webdunia
ಭಾನುವಾರ, 25 ಜೂನ್ 2023 (08:50 IST)
Photo Courtesy: facebook
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ರಾಮಚಾರಿ ಧಾರವಾಹಿಯಲ್ಲಿ ನಾಯಕಿ ಚಾರುಲತಾ ಪಾತ್ರದ ಮೂಲಕ ಜನರ ಮನ ಗೆದ್ದಿರುವ ಮೌನ ಗುಡ್ಡೆ ಮನೆ ಬಗ್ಗೆ ತಿಳಿದುಕೊಳ್ಳೋಣ.

ಚೆಂದುಳ್ಳಿ ಚೆಲುವೆ ಮೌನ ಹುಟ್ಟೂರು ಚಿಕ್ಕಮಗಳೂರು. ಆದರೆ ವಿದ್ಯಾಭ್ಯಾಸಕ್ಕಾಗಿ ತಾಯಿಯ ಆಸೆಯಂತೆ ಕಡಲ ತೀರ ಮಂಗಳೂರಿಗೆ ಬಂದರು. 1997 ರ ನವಂಬರ್ 2 ರಂದು ಜನಿಸಿದ ಮೌನಗೆ ಈಗ 25 ವರ್ಷ. ಈಕೆಗೆ ಒಬ್ಬ ಸಹೋದರಿಯೂ ಇದ್ದಾರೆ. ಮಂಗಳೂರಿನ ಸೈಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿಯು ಓದಿರುವ ಮೌನ ಪದವಿ ಶಿಕ್ಷಣ ಮುಗಿಸಿದ್ದಾರೆ. ಮಿಸ್ ಟೀನ್ ತುಳುನಾಡು ರನ್ನರ್ ಅಪ್ ಪ್ರಶಸ್ತಿ ಗೆದ್ದವರು.

ಚಿಕ್ಕಂದಿನಿಂದಲೂ ಮಾಡೆಲಿಂಗ್ ಮೇಲೆ ಒಲವು. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರಂತೆ. ಆದರೆ ಬಳಿಕ ಅದು ಸಾಕೆನಿಸಿ ಆ ವೃತ್ತಿ ಬಿಟ್ಟಿದ್ದರು. ಬಣ್ಣದ ಲೋಕದಲ್ಲಿ ಅವರ ಮೊದಲ ಪ್ರಾಜೆಕ್ಟ್ ರಾಮಚಾರಿ ಧಾರವಾಹಿ. ಚಾರು ಪಾತ್ರ ಮಾಡಲು ಹೊರಟಾಗಲೂ ಮನೆಯಲ್ಲಿ ಮೊದಲು ಹೇಗೋ ಎಂಬ ಭಯವಿತ್ತಂತೆ. ಆದರೆ ಕೊನೆಗೆ ಜನ ಸ್ವೀಕರಿಸುತ್ತಿದ್ದಂತೇ ಖುಷಿಪಟ್ಟಿದ್ದಾರೆ. ಇದೀಗ ಚಾರು ಆಗಿ ಜನರ ಮನಗೆದ್ದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಿಗ್ ಬಾಸ್ ಕನ್ನಡ 12 ವೀಕ್ಷಕರಿಗೆ ಗುಡ್ ನ್ಯೂಸ್

ಬಿಗ್ ಬಾಸ್ ಬಂದ್ ಮಾಡಿ ತಾನೇ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

ಬಿಗ್ ಬಾಸ್ ಕನ್ನಡ 12 ಬಂದ್ ಆಗಿರುವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಡಿಕೆ ಶಿವಕುಮಾರ್

ಬಿಗ್ ಬಾಸ್ ಸ್ಪರ್ಧಿಗಳನ್ನು ಉಳಿಸಲು ವೋಟ್ ಮಾಡಿ ಎಂದ ವಾಹಿನಿ: ಮೊದಲು ಮನೆ ಉಳಿಸ್ಕೊಳ್ಳಿ ಎಂದ ವೀಕ್ಷಕರು

ಬಿಗ್ ಬಾಸ್ ಕ್ಲೋಸ್ ಮಾಡಿದ್ದು ಕಿಚ್ಚ ಸುದೀಪ್ ಮೇಲಿನ ಸಿಟ್ಟಿನಿಂದನಾ

ಮುಂದಿನ ಸುದ್ದಿ
Show comments