Webdunia - Bharat's app for daily news and videos

Install App

ಕನ್ನಡತಿಯೊಂದಿಗೆ ಕಿರುತೆರೆಗೆ ಕಿರಣ್ ರಾಜ್ ಬ್ರೇಕ್

Webdunia
ಶನಿವಾರ, 4 ಫೆಬ್ರವರಿ 2023 (09:10 IST)
Photo Courtesy: Twitter
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರವಾಹಿ ಮುಕ್ತಾಯವಾಗಿದೆ. ಈ ಧಾರವಾಹಿಯ ನಾಯಕ ಹರ್ಷ ಅಲಿಯಾಸ್ ಕಿರಣ್ ರಾಜ್ ಮನೆ ಮಾತಾಗಿದ್ದರು.

ಈ ಧಾರವಾಹಿ ಮುಗಿದಿದ್ದು ಎಷ್ಟೋ ಜನರಿಗೆ ಬೇಸರ ತಂದಿದೆ. ಇದರ ನಡುವೆ ಮತ್ತೊಂದು ಬೇಸರದ ಸಂಗತಿಯಿದೆ. ಈ ಧಾರವಾಹಿ ಮುಗಿದ ಬಳಿಕ ಕಿರಣ್ ರಾಜ್ ನಾಯಕಿ ರಂಜಿನಿ ರಾಘವನ್ ಜೊತೆ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು.

ಈ ವೇಳೆ ಸದ್ಯಕ್ಕೆ ತಾವು ಕಿರುತೆರೆಯಿಂದ ಬ್ರೇಕ್ ಪಡೆಯುತ್ತಿರುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಕಿರಣ್ ಹೇಳಿದ್ದಾರೆ. ಇದು ಅವರ ಕಿರುತೆರೆ ಅಭಿಮಾನಿಗಳಿಗೆ ಬೇಸರ ತಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kamal Haasan: ಕಮಲ್ ಹಾಸನ್ ಗರ್ವಭಂಗ: ಥಗ್ ಲೈಫ್ ಸಿನಿಮಾಗೆ ಬಿಗ್ ಶಾಕ್

Vaishnavi Gowda: ಸೀತಾರಾಮ ಸೀರಿಯಲ್ ಮುಗಿಯುತ್ತಿದ್ದ ಹಾಗೇ ಹಸೆಮಣೆ ಏರಲು ಸಜ್ಜಾದ ವೈಷ್ಣವಿ ಗೌಡ

ಬರ್ತಡೇ ಆಚರಿಸಿದ ಕೆಲ ಕ್ಷಣದಲ್ಲೇ ಕೊಲೆಯಾದ ಪಾಕ್‌ನ ಖ್ಯಾತ ಇನ್ಫೂಲೆನ್ಸರ್ ಸನಾ ಯೂಸುಫ್‌

Actor Anantnag: ಕನ್ನಡದ ಹಿರಿಯ ನಟನಿಗೆ ಪ್ರಧಾನಿ ಮೋದಿ ಎಷ್ಟು ಗೌರವ ಕೊಡ್ತಾರೆ

Kamal Haasan: ಕ್ಷಮೆ ಕೇಳಿ ಎಂದರೆ ಇಷ್ಟುದ್ದ ಪತ್ರ ಬರೆದ ಕಮಲ್ ಹಾಸನ್ ಹೇಳಿದ್ದೇನು

ಮುಂದಿನ ಸುದ್ದಿ
Show comments