Publish Date: Sun, 16 Aug 2020 (23:02 IST)
Updated Date: Sun, 16 Aug 2020 (23:04 IST)
ನಾದಿನಿಯ ಮೇಲೆ ಭಾವನೊಬ್ಬ ನಸುಕಿನ ವೇಳೆ ಮಾಡಬಾರದ ಕೆಲಸ ಮಾಡಿದ್ದಾನೆ.
ದೇವರ ದರ್ಶನಕ್ಕೆ ಅಂತ ನಸುಕಿನ ವೇಳೆ ತೆರಳಿದ್ದ ನಾದಿನಿಯನ್ನು ಭಾವ ಕೊಲೆ ಮಾಡಿದ್ದಾನೆ.
ದೇವಾಲಯದ ಆವರಣದಲ್ಲಿಯೇ ನಾದಿನಿ ಕೊಲೆಯಾಗಿದ್ದಾಳೆ.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ನಾದಿನಿ ರಂಜಿ ನಹಾಕ್ ಕೊಲೆಗೀಡಾಗಿದ್ದರೆ, ಭಾವ ಮೋಚಿರಾಮ್ ಕೊಲೆ ಮಾಡಿ ಪರಾರಿಯಾಗಿದ್ಧಾರೆ.