Select Your Language

Notifications

webdunia
webdunia
webdunia
webdunia

ವಿಜಯವಾಡದಲ್ಲಿ ಕೊರೋನಾ ಕೇಂದ್ರಕ್ಕೆ ಬೆಂಕಿ: 7 ಸಾವು

ವಿಜಯವಾಡದಲ್ಲಿ ಕೊರೋನಾ ಕೇಂದ್ರಕ್ಕೆ ಬೆಂಕಿ: 7 ಸಾವು
ಹೈದರಾಬಾದ್ , ಭಾನುವಾರ, 9 ಆಗಸ್ಟ್ 2020 (09:58 IST)
ಹೈದರಾಬಾದ್: ಆಂಧ್ರದ ವಿಜಯವಾಡ ಪ್ರದೇಶದಲ್ಲಿರುವ ಕೊರೋನಾ ಕೇಂದ್ರದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯವಾಗಿದೆ.


ಹೋಟೆಲ್ ಒಂದರಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ತಗುಲಿದ್ದು, ಹಲವರು ಒಳಗೇ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ ಧಾವಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು, ಸಂತಾಪ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕೊರೊನಾ ರಣಕೇಕೆ 7178 ಹೊಸ ಕೇಸ್