Select Your Language

Notifications

webdunia
webdunia
webdunia
webdunia

ಕಳ್ಳತನ ಮಾಡಿದ ತಪ್ಪಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದರು

ಕಳ್ಳತನ ಮಾಡಿದ ತಪ್ಪಿಗೆ ವಿದ್ಯುತ್ ಕಂಬಕ್ಕೆ ಕಟ್ಟಿ ಹೊಡೆದರು
ನವದೆಹಲಿ , ಬುಧವಾರ, 17 ಅಕ್ಟೋಬರ್ 2018 (08:10 IST)
ನವದೆಹಲಿ: ಕಳ್ಳತನ ಮಾಡಿದ ಸಂಶಯದ ಮೇರೆ ಇಬ್ಬರು ಯುವಕರನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಗಾಝಿಯಾಬಾದ್ ನಲ್ಲಿ  ನಡೆದಿದೆ.

ಆಸಿಫ್ ಮತ್ತು ಇಕ್ಬಾಲ್ ಎನ್ನುವ ಸುಮಾರು 20 ರ ಹರೆಯದ ಯುವಕರು ಥಳಿತಕ್ಕೊಳಗಾದವರು. ಇವರ ಮೇಲೆ ಕೈಗೆ ಸಿಕ್ಕಿದ ವಸ್ತುಗಳಿಂದ ಮನಬಂದಂತೆ ಹಲ್ಲೆ ಮಾಡಲಾಗಿದೆ.

ರಾಕೇಶ್ ಮಿಶ್ರಾ ಎಂಬವರ ಮನೆಗೆ ನುಗ್ಗಿ ಈ ಇಬ್ಬರು ಯುವಕರು ಕಳ್ಳತನ ಮಾಡಿದ್ದಾರೆಂದು ಆರೋಪ ಹೊರಿಸಲಾಗಿದೆ. ಇದೇ ಕಾರಣಕ್ಕೆ ಗ್ರಾಮಸ್ಥರು ಈ ಕೃತ್ಯವೆಸಗಿದ್ದಾರೆ. ಇದೀಗ ಪೊಲೀಸರು ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಸೆಕ್ಸ್ ಮಾಡುವಾಗ ಎಡವಟ್ಟಾಗಿದ್ದಕ್ಕೆ ಬೆಡ್ ತಯಾರಕರ ವಿರುದ್ಧವೇ ದೂರು ನೀಡಿದ ಮಹಿಳೆ!