Webdunia - Bharat's app for daily news and videos

Install App

ಸಾಫ್ಟ್ ವೇರ್ ಎಂಜಿನಿಯರ್ ಅನ್ನು ಜೀವಂತವಾಗಿ ಸುಟ್ಟ ಪತ್ನಿಯ ಕುಟುಂಬಸ್ಥರು

Webdunia
ಬುಧವಾರ, 25 ನವೆಂಬರ್ 2020 (06:24 IST)
ಹೈದರಾಬಾದ್ : ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದ  ವ್ಯಕ್ತಿಯನ್ನು ಆತನ ಪತ್ನಿಯ ಕುಟುಂಬಸ್ಥರು ಕುರ್ಚಿಗೆ ಕಟ್ಟಿ ಜೀವಂತವಾಗಿ ಸುಟ್ಟ ಘಟನೆ ತೆಲಂಗಾಣದ ಜಗ್ತಿಯಲ್ ಜಿಲ್ಲೆಯ ದೇವಾಲಯದ ಆವರಣದೊಳಗೆ ನಡೆದಿದೆ.

ಪಾಗಿಲ್ಲಾ ಪವನ್ ಕುಮಾರ್ ಮೃತಪಟ್ಟ ವ್ಯಕ್ತಿ. ಈತ ತನ್ನ ಪತ್ನಿಯ ಕುಟುಂಬಸ್ಥರ ಆಹ್ವಾನದ ಮೇರೆಗೆ ಪತ್ನಿಯ ಜೊತೆ ಊರಿಗೆ ಬಂದಿದ್ದಾನೆ. ಆ ವೇಳೆ ಆತನ್ನು ದೇವಾಯಲದ ಆವರಣದೊಳಗೆ ಕುರ್ಚಿಗೆ ಕಟ್ಟಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಆತನ ಕೂಗು ಕೇಳಿ ದೇವಾಲಯಕ್ಕೆ ಧಾವಿಸಿದ ಸ್ಥಳೀಯರಿಗೆ ವ್ಯಕ್ತಿಯ ಸುಟ್ಟ ಮೃತದೇಹ ಕಾಣಿಸಿದೆ.

ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತನ ಪತ್ನಿಯನ್ನು ವಿಚಾರಿಸಿದಾಗ ತನ್ನ ಅತ್ತಿಗೆ ಮಾಟ ಮಾಡಿಸುತ್ತಿದ್ದು ಅವಳೇ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಿದ್ದಾಳೆ. ಪೊಲೀಸರು ಇನ್ನು ಆರೋಪಿಗಳನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments