Select Your Language

Notifications

webdunia
webdunia
webdunia
webdunia

ಕೇರಳ ಆನೆಗೆ ಮರಳು ಶಿಲ್ಪದ ಗೌರವವಿತ್ತ ಕಲಾವಿದ ಸುದರ್ಶನ್ ಪಟ್ನಾಯಕ್

ಕೇರಳ ಆನೆಗೆ ಮರಳು ಶಿಲ್ಪದ ಗೌರವವಿತ್ತ ಕಲಾವಿದ ಸುದರ್ಶನ್ ಪಟ್ನಾಯಕ್
ಮಲಪ್ಪುರಂ , ಗುರುವಾರ, 4 ಜೂನ್ 2020 (11:56 IST)
ಮಲಪ್ಪುರಂ: ಸ್ಪೋಟಕ ಮಿಶ್ರಿತ ಪೈನಾಪಲ್ ಸೇವಿಸಿ ಮಾನವನ ಕ್ರೂರತನಕ್ಕೆ ಬಲಿಯಾದ ಕೇರಳದ ಆನೆಗೆ ಮರಳು ಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ್ ಗೌರವ ಸಲ್ಲಿಸಿದ್ದಾರೆ.


ಆನೆ ಮತ್ತು ಅದರ ಮರಿಯ ಕಲಾಕೃತಿಯನ್ನು ಮರಳಿನಲ್ಲಿ ರೂಪಿಸಿ ಗೌರವ ಸಮರ್ಪಿಸಿದ ಸುದರ್ಶನ ಪಟ್ನಾಯಕ್ ಈ ದುಷ್ಕೃತ್ಯವೆಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಡಿಶಾದ ಪುರಿ ಬೀಚ್ ನಲ್ಲಿ ಅವರು ನಿರ್ಮಿಸಿದ ಕಲಾಕೃತಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಯಾವಾಗ ಆರಂಭಿಸಬೇಕು? ಶಿಕ್ಷಣ ಸಚಿವರಿಗೆ ಸಲಹೆ ಕೊಟ್ಟ ಪೋರಿ!