Select Your Language

Notifications

webdunia
webdunia
webdunia
webdunia

ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿ ಗರ್ಭಿಣಿ ಆನೆ ಹತ್ಯೆ ಕೇಸ್ ಬಗ್ಗೆ ಕೇಂದ್ರ ಅರಣ್ಯ ಖಾತೆ ಸಚಿವರು ಹೇಳಿದ್ದೇನು?

ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿ ಗರ್ಭಿಣಿ ಆನೆ ಹತ್ಯೆ ಕೇಸ್ ಬಗ್ಗೆ ಕೇಂದ್ರ ಅರಣ್ಯ ಖಾತೆ ಸಚಿವರು ಹೇಳಿದ್ದೇನು?
ನವದೆಹಲಿ , ಗುರುವಾರ, 4 ಜೂನ್ 2020 (09:48 IST)
ನವದೆಹಲಿ : ಸ್ಫೋಟಕ ತುಂಬಿದ ಹಣ್ಣು ತಿನ್ನಿಸಿ ಗರ್ಭಿಣಿ ಆನೆ ಹತ್ಯೆ ಕೇಸ್ ನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ  ಕೇಂದ್ರ ಅರಣ್ಯ ಖಾತೆ ಸಚಿವ ಪ್ರಕಾಶ ಜಾವಡೇಕರ್  ಹೇಳಿದ್ದಾರೆ.


ಈ ಬಗ್ಗೆ ಮಾತನಾಡಿದ ಅವರು, ಈ ರೀತಿಯಾಗಿ ಮಾಡುವುದು ಭಾರತದ ಸಂಸ್ಕೃತಿಯಲ್ಲ. ಕೇರಳದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಜೆನ್ ಕಂಪೆನಿ ನೌಕರನಿಗೆ ಕೊರೊನಾ ; ಮತ್ತೊಂದು ಜುಬ್ಲಿಯೆಂಟ್ ಆಗುತ್ತಾ ಐಜೆನ್ ಕಂಪೆನಿ?