Select Your Language

Notifications

webdunia
webdunia
webdunia
webdunia

ನಾವು ಅನಾಗರಿಕರು: ಬೇಸರ ಹೊರಹಾಕಿದ ರೋಹಿತ್ ಶರ್ಮಾ

ನಾವು ಅನಾಗರಿಕರು: ಬೇಸರ ಹೊರಹಾಕಿದ ರೋಹಿತ್ ಶರ್ಮಾ
ಮುಂಬೈ , ಗುರುವಾರ, 4 ಜೂನ್ 2020 (10:20 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ರೋಹಿತ್ ಶರ್ಮಾ ಪ್ರಾಣಿ ಪ್ರಿಯ. ಅವರು ಆಗಾಗ ವನ್ಯ ಜೀವಿಗಳ ಬಗ್ಗೆ ತಮ್ಮ ಕಾಳಜಿ ಹೊರಹಾಕುತ್ತಲೇ ಇರುತ್ತಾರೆ. ಇದೀಗ ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಹತ್ಯೆ ಪ್ರಕರಣದ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ನಾವು ತುಂಬಾ ಅನಾಗರಿಕರು. ನಾವು ಪಾಠ ಕಲಿಯುವುದೇ ಇಲ್ಲ ಎಂದು ರೋಹಿತ್ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

‘ಕೇರಳದಲ್ಲಿ ನಡೆದ ಘಟನೆ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಯಾವುದೇ ಪ್ರಾಣಿಯನ್ನೂ ಇಷ್ಟು ಕ್ರೂರವಾಗಿ ನಡೆಸಿಕೊಳ್ಳಬಾರದು ಎಂದು ರೋಹಿತ್ ಬೇಸರಿಂದಲೇ ಟ್ವೀಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿಯನ್ನು ಈ ಕಾರಣಕ್ಕೆ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಮೊಹಮ್ಮದ್ ಶಮಿ