Select Your Language

Notifications

webdunia
webdunia
webdunia
webdunia

ತಂದೆ ಹೊಸ ಫೋನ್ ಕೊಡಿಸಲಿಲ್ಲವೆಂದು ಮಗ ಇಂಥಾ ಕೆಲಸ ಮಾಡೋದಾ?!

ತಂದೆ ಹೊಸ ಫೋನ್ ಕೊಡಿಸಲಿಲ್ಲವೆಂದು ಮಗ ಇಂಥಾ ಕೆಲಸ ಮಾಡೋದಾ?!
ಕಾನ್ಪುರ , ಸೋಮವಾರ, 4 ಜನವರಿ 2021 (10:46 IST)
ಕಾನ್ಪುರ: ತಂದೆ ಹೊಸ ಫೋನ್ ಕೊಡಿಸಲಿಲ್ಲವೆಂಬ ಬೇಸರದಲ್ಲಿ 16 ವರ್ಷದ ಅಪ್ರಾಪ್ತ ಬಾಲಕ ನೇಣಿಗೆ ಶರಣಾದ ಘಟನೆ ಕಾನ್ಪುರದಲ್ಲಿ ನಡೆದಿದೆ.


ಮೃತ ಬಾಲಕ 12 ನೇ ತರಗತಿಯಲ್ಲಿ ಓದುತ್ತಿದ್ದ. ಹಣಕಾಸಿನ ಅಡಚಣೆಯಿರುವುದರಿಂದ ಹೊಸ ಫೋನ್ ಕೊಡಿಸಲು ತಂದೆ ಒಪ್ಪಿರಲಿಲ್ಲ. ಕೆಲವು ದಿನಗಳ ಬಳಿಕ ಕೊಡಿಸುವುದಾಗಿ ತಂದೆ ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಮಗ ಆಕ್ರೋಶದಲ್ಲಿ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ದಿನ ಕೈಕೊಟ್ಟ ವರ: ವಧುವಿಗೆ ಬಾಳು ಕೊಟ್ಟ ಕಂಡಕ್ಟರ್