Select Your Language

Notifications

webdunia
webdunia
webdunia
webdunia

ರಾಜ್ಯಸಭೆಯ ಮುಂಗಾರು ಅಧಿವೇಶನದ 76 ಗಂಟೆ ವ್ಯರ್ಥ!

coronavirus
bengaluru , ಬುಧವಾರ, 11 ಆಗಸ್ಟ್ 2021 (23:00 IST)
ರಾಜ್ಯಸಭಾ ಕಾರ್ಯದರ್ಶಿ ಬುಧವಾರ ಸಂಜೆ ಮುಂಗಾರು ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಕಲಾಪದ ವಿವರಗಳನ್ನು ನೀಡಿದ್ದು, 19 ಮಸೂದೆಗಳಿಗೆ ಅಂಗೀಕಾರ ಪಡೆಯಲಾಗಿದೆ ಎಂದರು.
ಒಬಿಸಿ ಸೇರಿದಂತೆ ಬಹುತೇಕ ಮಸೂದೆಗಳು ಚರ್ಚೆಗಳಿಲ್ಲದೇ ಅಂಗೀಕಾರ ಪಡೆದುಕೊಂಡಿದೆ. ಕಲಾಪದಲ್ಲಿ ಸದಸ್ಯರ ಹಾಜರಾತಿ ಶೇ.54.45ರಷ್ಟಿತ್ತು ಎಂದು ಕಾರ್ಯದರ್ಶಿ ಹೇಳಿದರು.
ಮುಂಗಾರು ಅಧಿವೇಶನದ ಬಹುತೇಕ ಕಲಾಪದ ಅವಧಿ ಗದ್ಧಲದಿಂದ ಮುಕ್ತಾಯಗೊಂಡಿದ್ದರಿಂದ 406 ಶೂನ್ಯವೇಳೆಯ ಪ್ರಶ್ನೋತ್ತರ ಕಲಾಪ ಚರ್ಚೆಗಳಿಲ್ಲದೇ ರದ್ದುಗೊಂಡಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಕಾಯಕ ವರ್ಷದ ವಿಶೇಷ ಚಟುವಟಿಕೆಗಳು