Select Your Language

Notifications

webdunia
webdunia
webdunia
webdunia

ಸಮಯಕ್ಕೆ ಸರಿಯಾಗಿ ಊಟ ಬಡಿಸಿಲ್ಲ ಎಂದು ತಾಯಿ ಮತ್ತು ಸಹೋದರಿಯ ಜೀವ ತೆಗೆದ ಪಾಪಿ

ಸಮಯಕ್ಕೆ ಸರಿಯಾಗಿ ಊಟ ಬಡಿಸಿಲ್ಲ ಎಂದು ತಾಯಿ ಮತ್ತು ಸಹೋದರಿಯ ಜೀವ ತೆಗೆದ ಪಾಪಿ
ರಾಜ್ ಕೋಟ್ , ಮಂಗಳವಾರ, 10 ನವೆಂಬರ್ 2020 (09:44 IST)
ರಾಜ್ ಕೋಟ್ : ಸಮಯಕ್ಕೆ ಸರಿಯಾಗಿ ಊಟ ಬಡಿಸಿಲ್ಲ ಎಂದು 40 ವರ್ಷದ ರೈತನೊಬ್ಬ ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ ಘಟನೆ ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.

ಮಧ್ಯಾಹ್ನದಂದು ಅಡುಗೆ ಮಾಡುವ ವಿಚಾರಕ್ಕೆ ತಾಯಿ ಮತ್ತು ಸಹೋದರಿಯ ನಡುವೆ ಜಗಳ ನಡೆದಿದೆ. ಆದಕಾರಣ ಇಬ್ಬರು ಅಡುಗೆ ಮಾಡಲಿಲ್ಲ. ಆಗ ಮನೆಗೆ ಬಂದ ರೈತ ಹಸಿವಿನಿಂದ ಊಟ ಬಡಿಸಲು ಹೇಳಿದಾಗ ಇಬ್ಬರು ಅಡುಗೆ ಮಾಡಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದರಿಂದ ಕೋಪಗೊಂಡ ಆತ ಇಬ್ಬರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.

ಬಳಿಕ ಸ್ಥಳೀಯರಿಗೆ ಈ ವಿಚಾರ ತಿಳಿಸಿದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ರೈತನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿನ ಮೇಲೆ 12 ವರ್ಷದ ಬಾಲಕ ಮಾಡಿಬಿಟ್ಟ ಇಂತಹ ನೀಚ ಕೆಲಸ