Select Your Language

Notifications

webdunia
webdunia
webdunia
webdunia

ಊಟ ಹಾಕದ ಅಮ್ಮ-ಸಹೋದರಿಯ ಜೀವವನ್ನೇ ತೆಗೆದ!

ಅಪರಾಧ ಸುದ್ದಿಗಳು
ಬೆಂಗಳೂರು , ಮಂಗಳವಾರ, 10 ನವೆಂಬರ್ 2020 (09:36 IST)
ಬೆಂಗಳೂರು: ಹೊತ್ತಿಗೆ ಸರಿಯಾಗಿ ಊಟ ಹಾಕಲಿಲ್ಲವೆಂದು ಕೋಪಗೊಂಡ ರೈತನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನೇ ಹತ್ಯೆ ಮಾಡಿದ ಘಟನೆ ರಾಜ್ ಕೋಟ್ ನಲ್ಲಿ ನಡೆದಿದೆ.


ಯಾರು ಆಹಾರ ತಯಾರಿಸಬೇಕೆಂದು ಅಮ್ಮ ಮತ್ತು ಮಗಳ ಮಧ್ಯೆ ವಾದ ನಡೆಯುತ್ತಿತ್ತು. ಹೊಲಕ್ಕೆ ಹೋಗುವ ಮೊದಲು ಆರೋಪಿ ರೈತ ರಾತ್ರಿಗೆ ಊಟ ತಯಾರಿಸಿಡಬೇಕೆಂದು ಹೇಳಿ ಹೋಗಿದ್ದ. ಆದರೆ ರಾತ್ರಿ ಮನೆಗೆ ಬಂದಾಗಲೂ ಇಬ್ಬರೂ ಊಟ ತಯಾರಿಸಿರಲಿಲ್ಲ. ಹಸಿವಿನಿಂದ ಕಂಗೆಟ್ಟಿದ್ದ ಆತ ಅದೇ ಸಿಟ್ಟಿನಲ್ಲಿ ಇಬ್ಬರನ್ನೂ ಹೊಡೆದು ಸಾಯಿಸಿದ್ದಾನೆ. ಬಳಿಕ ಪೊಲೀಸರಿಗೆ ಮುಂದೆ ಶರಣಾಗಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹುಮುಖ ಪ್ರತಿಭೆ ನಟಿ ಸಮಂತಾ ಅಕ್ಕಿನೇನಿ!