Webdunia - Bharat's app for daily news and videos

Install App

ಪಿಪಿಇ ಕಿಟ್ ನ ಲಾಭ ಬಳಸಿ ಹತ್ಯೆ ಮಾಡಿದರು!

Webdunia
ಮಂಗಳವಾರ, 29 ಜೂನ್ 2021 (12:05 IST)
ಲಕ್ನೋ: ಕೊರೋನಾ ಸೋಂಕಿತರಿಗೆ, ಸೋಂಕಿತರನ್ನು ಶುಶ್ರೂಷೆ ಮಾಡುವವರಿಗೆ ಉಪಯೋಗವಾಗುವ ಪಿಪಿಇ ಕಿಟ್ ಈಗ ಕೊಲೆಗಡುಕರಿಗೂ ವರದಾನವಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ಮೈ ಜಿಲ್ಲೆನಿಸುವ ಘಟನೆ ನಡೆದಿದೆ.


23 ವರ್ಷದ ಸಚಿನ್ ಎಂಬ ಯುವಕನನ್ನು ಹತ್ಯೆ ಮಾಡಿದ ಹಂತಕರು ಮೃತದೇಹವನ್ನು ಕೊರೋನಾದಿಂದ ಮೃತಪಟ್ಟಂತೆ ಪ್ಯಾಕ್ ಮಾಡಿದ್ದಲ್ಲದೆ, ತಾವೂ ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ಸದ್ದಿಲ್ಲದೇ ಮಣ್ಣು ಮಾಡಿ ಎಸ್ಕೇಪ್ ಆಗಲು ಹೊರಟಿದ್ದಾರೆ.

ಮೃತಪಟ್ಟ ಯುವಕನ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಹಂತಕರಲ್ಲಿ ಓರ್ವನಿಗೆ 40 ಲಕ್ಷ ರೂ. ಸಾಲವಿತ್ತು. ಅದನ್ನು ತೀರಿಸಲು ಇತರ ಸಹಚರರೊಂದಿಗೆ ಸೇರಿಕೊಂಡು ಸಚಿನ್ ನನ್ನು ಅಪಹರಿಸಿದ್ದರು. ಬಳಿಕ ಆತನ ತಂದೆಯಿಂದ 2 ಕೋಟಿ ರೂ. ಪೀಕಲು ಪ್ಲ್ಯಾನ್ ಮಾಡಿದ್ದರು. ಆದರೆ ಕಂಠಪೂರ್ತಿ ಮದ್ಯ ಸೇವಿಸಿದ್ದ ಆರೋಪಿಗಳು ಸಚಿನ್ ನನ್ನು ಹತ್ಯೆ ಮಾಡಿದ್ದು, ಬಳಿಕ ಪಿಪಿಇ ಕಿಟ್ ಧರಿಸಿ ಮಣ್ಣು ಮಾಡಿದ್ದಾರೆ. ಬಳಿಕ ಸಚಿನ್ ತಾಯಿಗೆ ಆತನ ಫೋನ್ ನಿಂದಲೇ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದಾರೆ. ಆದರೆ ಮೊಬೈಲ್ ಜಾಡು ಹಿಡಿದು ಅಪರಾಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments