Select Your Language

Notifications

webdunia
webdunia
webdunia
webdunia

ಬಿರಿಯಾನಿ ಕೊಡಲಿಲ್ಲವೆಂದು ರೆಸ್ಟೋರೆಂಟ್ ನೌಕರನ ಮೇಲೆ ಹಲ್ಲೆ

ಬಿರಿಯಾನಿ ಕೊಡಲಿಲ್ಲವೆಂದು ರೆಸ್ಟೋರೆಂಟ್ ನೌಕರನ ಮೇಲೆ ಹಲ್ಲೆ
ಬೆಂಗಳೂರು , ಭಾನುವಾರ, 27 ಜೂನ್ 2021 (10:04 IST)
ಬೆಂಗಳೂರು: ಮಧ್ಯರಾತ್ರಿ ರೆಸ್ಟೋರೆಂಟ್ ಗೆ ಬಂದು ಬಿರಿಯಾನಿ ಕೊಡಲಿಲ್ಲವೆಂದು ರೆಸ್ಟೋರೆಂಟ್ ನೌಕರನ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.


ರಾತ್ರಿ 11 ಗಂಟೆಗೆ ಡೆಲಿವರಿ ಕೌಂಟರ್ ಕ್ಲೋಸ್ ಆಗಿತ್ತು. ಈ ವೇಳೆ ರೆಸ್ಟೋರೆಂಟ್ ಗೆ ಬಂದ ಇಬ್ಬರು ಬಿರಿಯಾನಿ ನೀಡುವಂತೆ ಕೇಳಿದ್ದಾರೆ. ಆದರೆ ಹೋಟೆಲ್ ನೌಕರರು ನಿರಾಕರಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಇಬ್ಬರು ಓರ್ವ ನೌಕರನ ಮೇಲೆ ಇರಿದಿದ್ದಲ್ಲದೆ, ಥಳಿಸಿದ್ದಾರೆ. ಅಲ್ಲದೆ, ಇತರ ನೌಕರರಿಗೂ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರೂ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಮೂರನೇ ಅಲೆ ಬಗ್ಗೆ ಭಯ ಬೇಕಿಲ್ಲ