Select Your Language

Notifications

webdunia
webdunia
webdunia
webdunia

ಮದುವೆಯಾಗಿ ಮತ್ತೊಬ್ಬಳ ತೆಕ್ಕೆಯಲ್ಲಿದ್ದ: ಮುಂದೇನಾಯ್ತು?

ಮದುವೆಯಾಗಿ ಮತ್ತೊಬ್ಬಳ ತೆಕ್ಕೆಯಲ್ಲಿದ್ದ: ಮುಂದೇನಾಯ್ತು?
ರಾಯ್ಪುರ , ಭಾನುವಾರ, 6 ಡಿಸೆಂಬರ್ 2020 (11:36 IST)
ಆತನಿಗೆ ಮದುವೆಯಾಗಿ ಒಂದು ಮಗುವಿತ್ತು. ಆದರೂ ಬೇರೊಬ್ಬಳ ತೆಕ್ಕೆಯಲ್ಲಿ ಬಿದ್ದು ಸುಖಪಡುತ್ತಿದ್ದನು.

ತನಗೆ ಮದುವೆಯಾಗಿರೋ ವಿಷಯ ಮುಚ್ಚಿಟ್ಟು ಬೇರೊಬ್ಬಳನ್ನು ಮದುವೆಯಾಗುವ ಭರವಸೆ ನೀಡಿ ಮಾನಭಂಗ ಮಾಡಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಾಗಿದೆ.

41 ವರ್ಷದ ಸರಕಾರಿ ಉದ್ಯೋಗಿ ಮಹಿಳೆಯನ್ನು 31 ವರ್ಷದ ಆರೋಪಿ ಸತ್ಯೇಂದ್ರ ಗಿರಿ ಎಂಬಾತ ಮದುವೆಯಾಗೋದಾಗಿ ನಂಬಿಸಿ ಐದಾರು ತಿಂಗಳು ಒಟ್ಟಿಗೆ ಇದ್ದು ಪದೇ ಪದೇ ಮಾನಭಂಗ ನಡೆಸಿದ್ದಾನೆ.

ಕೊನೆಗೆ ಯುವಕನಿಗೆ ಈಗಾಗಲೇ ಬೇರೆ ಮದುವೆಯಾಗಿದೆ ಎಂಬುದನ್ನು ತಿಳಿದ ರಾಯ್ಪುರ ಮೂಲದ ಮಹಿಳೆ ಬನಾರಸ ಮೂಲದ ಯುವಕನ ವಿರುದ್ಧ ಕೇಸ್ ದಾಖಲು ಮಾಡಿದ್ದಾಳೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಕ್ಕೆ ಹೆದರಿ ಪತ್ನಿ ಜೊತೆ ಮಲಗದ ಗಂಡ