Select Your Language

Notifications

webdunia
webdunia
webdunia
webdunia

ಉರಿಯುತ್ತಿದ್ದ ಚಿತೆಯಿಂದ ತಲೆಬುರುಡೆ ಎಳೆದು ಹೊರತೆಗೆದರು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!

ಉರಿಯುತ್ತಿದ್ದ ಚಿತೆಯಿಂದ ತಲೆಬುರುಡೆ ಎಳೆದು ಹೊರತೆಗೆದರು! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ!
ಲಕ್ನೋ , ಗುರುವಾರ, 28 ಜುಲೈ 2022 (09:20 IST)
ಲಕ್ನೋ: ಉರಿಯುತ್ತಿದ್ದ ಚಿತೆಯಿಂದ ತಲೆಬರುಡೆ ಹೊರಗೆಳೆದ ಆರೋಪದ ಮೇಲೆ ಪೊಲೀಸರು ಓರ್ವ ವ್ಯಕ್ತಿ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.

60 ವರ್ಷದ ವ್ಯಕ್ತಿ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಚಿತೆಗೇರಿಸಲಾಗಿತ್ತು. ಈ ವೇಳೆ ಆರೋಪಿ ಹಾಗೂ ಆತನ ಸಹಚರರು ತಲೆಬುರುಡೆಯನ್ನು ಹೊರಗೆಳೆದಿದ್ದಾರೆ.

ಈ ಬಗ್ಗೆ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಗೊಳಪಡಿಸಿದಾಗ ಶಾಕಿಂಗ್ ಸತ್ಯ ಹೊರಬಂದಿದೆ. ಪ್ರಮುಖ ಆರೋಪಿಯ ತಂದೆ ಮಾಂತ್ರಿಕ ವೃತ್ತಿ ಮಾಡುತ್ತಿದ್ದು, ಮಾಂತ್ರಿಕ ಕೆಲಸಕ್ಕಾಗಿ ತಲೆಬುರುಡೆಯನ್ನು ಹೊರತೆಗೆದಿರುವುದಾಗಿ ಬಾಯ್ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಬೆಂಬಲಿಗರು ಅಪಪ್ರಚಾರ ನಡೆಸುತ್ತಿರುವುದು ಸುಳ್ಳು- ಸಿದ್ದರಾಮಯ್ಯ