Select Your Language

Notifications

webdunia
webdunia
webdunia
webdunia

ವರ್ಕೌಟ್ ಸಾಕು ಅಂದಿದ್ದೇ ತಪ್ಪಾಯ್ತ?

ವರ್ಕೌಟ್ ಸಾಕು ಅಂದಿದ್ದೇ ತಪ್ಪಾಯ್ತ?
ಹೈದರಾಬಾದ್ , ಬುಧವಾರ, 26 ಜನವರಿ 2022 (13:09 IST)
ಹೈದರಾಬಾದ್ : ವ್ಯಾಯಾಮ ಮಾಡಿದ್ದು ಸಾಕು ನಿಲ್ಲಿಸು ಎಂದು ಹೇಳಿದ್ದ ತಾಯಿಯನ್ನು ಹೊಡೆದು ಕೊಂದಿರುವ ಘಟನೆ ಹೈದರಾಬಾದ್ನ ಸುಲ್ತಾನ್ ಬಜಾರ್ನಲ್ಲಿ ನಡೆದಿದೆ.

24 ವರ್ಷದ ಕೊಂಡಾ ಸುಧೀರ್ ಕುಮಾರ್ ಆರೋಪಿಯಾಗಿದ್ದಾನೆ. ಕೊಂಡಾ ಪಾಪಮ್ಮ ಮೃತ ತಾಯಿ. ಸುಧೀರ್ ಕುಮಾರ್ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಅಸ್ವಸ್ಥ ಎನ್ನಲಾಗಿದೆ. ತಾಯಿಯನ್ನು ಹೊಡೆದು ಕೊಂದು ಪೊಲೀಸರ ವಶದಲ್ಲಿದ್ದಾನೆ.

ಜನವರಿ 24ರ ತಡರಾತ್ರಿ 2 ಗಂಟೆ ಹೊತ್ತಿಗೆ ವ್ಯಾಯಾಮ ಮಾಡುತ್ತಿದ್ದನು. ತಾಯಿ ಸುಧೀರ್ ಕುಮಾರ್ಗೆ ಮಗನನ್ನು ಮಲಗುವಂತೆ ಹೇಳಿದ್ದಾರೆ. ಆದರೆ ಕೋಪಗೊಂಡ ಆತ ಕೈಯಲ್ಲಿ ಹಿಡಿದಿದ್ದ ಡಂಬಲ್ಸ್ನಿಂದ ಆಕೆಗೆ ಹೊಡೆದು ಕೊಂದಿದ್ದಾನೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಭಟ್ಟಾಚಾರ್ಯ ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದದ್ರು ಯಾಕೆ?